ವಿಜಯವಾಣಿ ಸುದ್ದಿಜಾಲ
108 ಸಿಬ್ಬಂದಿ ವೇತನ ಬಾಕಿ ಉಳಿಸಿಕೊಂಡಿಲ್ಲ: ಆರೋಗ್ಯ ಸಚಿವ ಸ್ಪಷ್ಟನೆ
ಬೆಂಗಳೂರು: ಆಂಬುಲೆನ್ಸ್ (108) ಚಾಲಕರಿಗೆ ಸರ್ಕಾರದ ಕಡೆಯಿಂದ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಯೋಜನೆಯನ್ನು ಸುಗಮವಾಗಿ ನಡೆಸಲು...
ಬಿಆರ್ಎಸ್ ನಾಯಕಿ ಕೆ ಕವಿತಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ!
ನವದೆಹಲಿ: ಮದ್ಯನೀತಿ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಆರ್ಎಸ್...
ಸಿಂಹದ ಬೀಡಿನಲ್ಲಿ 100% ಮತದಾನ: ಒಬ್ಬ ಮತದಾರನಿಗೆ ಒಂದು ಮತಗಟ್ಟೆ, ಕಾಡಿನಲ್ಲಿ 10 ಸಿಬ್ಬಂದಿಯ ಹರಸಾಹಸ!
ಬನೇಜ್ (ಗುಜರಾತ್): ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅರ್ಚಕರೊಬ್ಬರು ಲೋಕಸಭೆ ಚುನಾವಣೆಗಾಗಿ ಮಂಗಳವಾರ ಮತ ಚಲಾಯಿಸಿದರು....
ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಜಿ ಪರಮೇಶ್ವರ್ ವಿರುದ್ಧ ಹರಿಹಾಯ್ದ ಎಚ್ಡಿಕೆ
HD Kumaraswamy Slams G Parameshwar
https://youtu.be/4o19e45PYt8
ಕಡು ಬಡತನ, ಅವಮಾನಗಳನ್ನು ಮೆಟ್ಟಿನಿಂತು ಏಕಕಾಲದಲ್ಲಿ 5 ಸರ್ಕಾರಿ ಕೆಲಸಗಳನ್ನು ಗಿಟ್ಟಿಸಿದ ಯುವಕ!
ಹೈದರಾಬಾದ್: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದೇ ಒಂದು ಸರ್ಕಾರಿ ನೌಕರಿ ಗಿಟ್ಟಿಸುವುದೆಂದರೆ...
ಚಾಂಪಿಯನ್ಸ್ ಟ್ರೋಫಿಗೆ ಭಾರತ ಪಾಕಿಸ್ತಾನಕ್ಕೆ ಹೋಗಬಹುದು ಆದರೆ..; ಪಿಸಿಬಿಗೆ ಬಿಸಿಸಿಐ ವಿಧಿಸಿದ ಷರತ್ತು ಏನು ಗೊತ್ತಾ?
ನವದೆಹಲಿ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದ್ದು,...
ಸಿಪಿಕೆ ಸಂಜೆ ಕಾಲೇಜು ಪ್ರವೇಶಾತಿ ಪ್ರಾರಂಭ
ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಬೆಂಗಳೂರು ಸ್ಕೂಲ್ ಆ್ ವಿಷುವಲ್ ಆರ್ಟ್ಸ್ನಲ್ಲಿ...
Top Stories
ವಿಜಯವಾಣಿ ಸುದ್ದಿಜಾಲ
ಸಿಎಂ ಕೇಜ್ರಿವಾಲ್ಗೆ ಸದ್ಯ ಜೈಲೇ ಗತಿ! ಮಧ್ಯಂತರ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್
ನವದೆಹಲಿ: ದೆಹಲಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಅಬಕಾರಿ ನೀತಿಯಲ್ಲಿನ ಅಕ್ರಮ...
ವಿಜಯವಾಣಿ ಸುದ್ದಿಜಾಲ
ಮಧ್ಯಾಹ್ನದವರೆಗೆ ಕರ್ನಾಟಕದಲ್ಲಿ 41.59%; ದೇಶದಲ್ಲಿ 40% ಮತದಾನ
ನವದೆಹಲಿ/ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ಮೂರನೇ ಹಂತದ ಮತದಾನ ಆರಂಭವಾಗಿದೆ. 11...
ವಿಜಯವಾಣಿ ಸುದ್ದಿಜಾಲ
ಭಾಮಾ ದಾಂಪತ್ಯದಲ್ಲಿ ಬಿರುಗಾಳಿ! ಇನ್ಮುಂದೆ ಇದೇ ನನ್ನ ಏಕೈಕ ಆಯ್ಕೆ ಎಂದು ಡಿವೋರ್ಸ್ ಖಚಿತಪಡಿಸಿದ ನಟಿ
ತಿರುವನಂತಪುರಂ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೊದಲಾಸಲ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ...
breaking news
ಚುನಾವಣೆ ಪ್ರಚಾರಕ್ಕಾಗಿ ದೆಹಲಿ ಸಿಎಂ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ; ಸಮ್ಮತಿ ಕೊಡಲಿದ್ಯಾ ಸುಪ್ರೀಂ ಕೋರ್ಟ್?
ನವದೆಹಲಿ: ಲೋಕಸಭಾ ಚುನಾವಣೆ 2024ರ ಪ್ರಚಾರಕ್ಕಾಗಿ ಸದ್ಯ ತಿಹಾರ್ ಜೈಲಿನಲ್ಲಿರುವ ದೆಹಲಿ...
ವಿಜಯವಾಣಿ ಸುದ್ದಿಜಾಲ
ಶತಕ ಬಾರಿಸಿದ್ರೂ, ಗೆದ್ರೂ ಸುನೀಲ್ ನಾರಾಯಣ್ ನಗುವುದಿಲ್ಲ ಏಕೆ? ಅಸಲಿ ಕಾರಣ ಬಿಚ್ಚಿಟ್ಟ ಆಂಡ್ರೆ ರಸೆಲ್!
ನವದೆಹಲಿ: ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡದ ಸ್ಫೋಟಕ ಆಟಗಾರ ಸುನೀಲ್...
ರಾಜ್ಯ
ಅಮೃತ್ ನೋನಿ ಅರ್ಥೋ ಪ್ಲಸ್
ಬೆಂಗಳೂರು:ನೋನಿ ಹಣ್ಣಿನಿಂದ ತಯಾರಿಸಿರುವ ಅಮೃತ್ ನೋನಿ ಅರ್ಥೋ ಪ್ಲಸ್ ಸಂಧಿವಾತಕ್ಕೆ ಆಯುರ್ವೇದ...
ಉತ್ತರ ಕರ್ನಾಟಕ ಚುನಾವಣೆ ಪ್ರಚಾರದಿಂದ ವಾಪಸ್ಸಾದ ಬಿಜೆಪಿ, ಕಾಂಗ್ರೆಸ್ ನಾಯಕರು
ಬೆಂಗಳೂರು:ಎರಡನೇ ಹಂತದಲ್ಲಿ ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳ ಚುನಾವಣಾ...
ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಉದ್ಘಾಟನೆ
ಬೆಂಗಳೂರು:ಮಹದೇವಪುರ ಕ್ಷೇತ್ರದ ಬಿದರಹಳ್ಳಿಯ ಈಸ್ಟ್ ಪಾಯಿಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ...
ಬಿಜೆಪಿ ಟೀಂ ವರ್ಕ್ ಉತ್ತರ ಕರ್ನಾಟಕದಲ್ಲೂ ಉತ್ತಮ ಪಲಿತಾಂಶ ನಿರೀಕ್ಷೆಯಲ್ಲಿರುವ ಬಿಜೆಪಿ
ಬೆಂಗಳೂರು:ಉತ್ತರ ಕರ್ನಾಟಕದಲ್ಲಿ ಈ ಬಾರಿಯೂ ಉತ್ತಮ ಸಾಧನೆ ಮಾಡುವ ನಿರೀಕ್ಷೆಯಲ್ಲಿರುವ ಬಿಜೆಪಿ...
ಸಿನಿಮಾ
ಗಂಡನಿಂದ ಡಿವೋರ್ಸ್ ಪಡೆಯಲು ಸಲಹೆ ಕೇಳಿದ ಯುವತಿಗೆ ಚಿರಂಜೀವಿ ಪುತ್ರಿ ಕೊಟ್ಟ ಉತ್ತರ ವೈರಲ್!
ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಶ್ರೀಜಾ ಕೊನಿಡೆಲಾ ಹೆಸರಿನ ಮಗಳಿರುವುದು ಎಲ್ಲರಿಗೂ...
ಮತ್ತೊಂದು ಡೀಪ್ ಫೇಕ್ ವಿಡಿಯೋದಲ್ಲಿ ನಟಿ ಆಲಿಯಾ ಭಟ್: ಈ ಬಾರಿ ನಕಲು ಆಗಿದ್ದೇನು?
ಮುಂಬೈ: ಬಾಲಿವುಡ್ ತಾರೆ ಆಲಿಯಾ ಭಟ್ ಮತ್ತೊಮ್ಮೆ ಆಳವಾದ ಡೀಪ್ ಫೇಕ್...
ಆಲಿಯಾ ಭಟ್ ಒಂದು ಡ್ರೆಸ್ಗಾಗಿ 163 ಮಂದಿ 3 ತಿಂಗಳು ಕೆಲಸ ಮಾಡಿದ್ದಾರೆ; ಫೋಟೋಗಳು ವೈರಲ್
ನ್ಯೂಯಾರ್ಕ್: ಆಲಿಯಾ ಭಟ್ ಇತ್ತೀಚೆಗೆ ನ್ಯೂಯಾರ್ಕ್ನಲ್ಲಿ ನಡೆದ ಮೆಟ್ ಗಾಲಾ ಕಾರ್ಯಕ್ರಮದಲ್ಲಿ...
ಬಿಜೆಪಿ ಸೇರುವ ಕುರಿತು ನಿನ್ನೆವರೆಗೂ ಗೊತ್ತಿರಲಿಲ್ಲ: ಕೇಸರಿ ಪಡೆ ಸೇರ್ಪಡೆ ಬಗ್ಗೆ ನಟ ಶೇಖರ್ ಸುಮನ್ ಹೇಳಿದ್ದೇನು?
ನವದೆಹಲಿ: ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ದಿನ ಬಿಜೆಪಿಗೆ ಉತ್ತೇಜನ ನೀಡುವಂತೆ...
ದೇಶ
ಲೈಫ್ಸ್ಟೈಲ್Lifestyle
ಸ್ನಾನ ಮಾಡುವಾಗ ಈ ಒಂದು ಸಿಂಪಲ್ ಟ್ರಿಕ್ ಪಾಲಿಸಿದರೆ ಸಾಕು ಕೂದಲು ಉದುರುವುದೇ ಇಲ್ಲ!
ಕೂದಲು ಉದುರುವಿಕೆಯು ಇಂದು ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಬಹುತೇಕರು ಈ ಸಮಸ್ಯೆಯಿಂದ...
ಗರ್ಭಿಣಿಯರು ಮಾವಿನಹಣ್ಣು ತಿನ್ನಬಹುದೇ? ತಜ್ಞರು ಏನು ಹೇಳುತ್ತಾರೆ ನೋಡಿ….
ಬೆಂಗಳೂರು:ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವು ಅದ್ಭುತ ರುಚಿಯನ್ನು ಹೊಂದಿರುತ್ತದೆ. ಇದರಿಂದಾಗಿ...
ಬಿಸಿಲ ಧಗೆಯಿಂದಾಗಿ ಮನೆ ಒಳಗಿರಲು ಆಗುತ್ತಿಲ್ಲವೇ? ಈ ಟಿಪ್ಸ್ ಅನುಸರಿಸಿದ್ರೆ ಸಾಕು ಇಡೀ ಮನೆ ಕೂಲ್ ಕೂಲ್…
ನವದೆಹಲಿ: ಸದ್ಯ ದೇಶದೆಲ್ಲೆಡೆ ಬಿರು ಬಿಸಿಲಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ...
ಇನ್ಮುಂದೆ ಚಹಾಗೆ ಚಿಟಿಕೆ ಉಪ್ಪು ಹಾಕಿ ಸೇವಿಸಿ..ರುಚಿ ಜತೆ ಆರೋಗ್ಯಕ್ಕೂ ಒಳ್ಳೆಯದು..
ಬೆಂಗಳೂರು: ಬೆಳಿಗ್ಗೆ ಎದ್ದರೆ ಒಂದು ಕಪ್ ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುವ...
ಕಂಕುಳಿನ ದುರ್ವಾಸನೆಯಿಂದ ಬೇಕಾ ಮುಕ್ತಿ? ಹಾಗಾದ್ರೆ ಈ ಸಿಂಪಲ್ ಟಿಪ್ ಅನುಸರಿಸಿ, ಆಮೇಲೆ ನೋಡಿ ಚಮತ್ಕಾರ!
ಇದೀಗ ಬೇಸಿಗೆಗಾಲ! ಅಂದಮೇಲೆ ವಿಪರೀತ ಬೆವರಿನ ಸಮಸ್ಯೆ ಇದ್ದೇ ಇರುತ್ತದೆ. ಇದು...
ಬೇಸಿಗೆಯ ಬಿಸಿಗೆ ತಂಪು ನೀಡುವ ಸೌತೆಕಾಯಿ
ದಿನದಿಂದ ದಿನಕ್ಕೆ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುತ್ತಾ ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವು...
ವಿದೇಶ
ಮತ್ತೊಂದು ಡೀಪ್ ಫೇಕ್ ವಿಡಿಯೋದಲ್ಲಿ ನಟಿ ಆಲಿಯಾ ಭಟ್: ಈ ಬಾರಿ ನಕಲು ಆಗಿದ್ದೇನು?
ಮುಂಬೈ: ಬಾಲಿವುಡ್ ತಾರೆ ಆಲಿಯಾ ಭಟ್ ಮತ್ತೊಮ್ಮೆ ಆಳವಾದ ಡೀಪ್ ಫೇಕ್...
70ರ ವೃದ್ಧನಿಗೆ 13 ವರ್ಷದ ಮಗಳನ್ನು ಕೊಟ್ಟು ಮದುವೆ ಮಾಡಿದ ತಂದೆ!
ಇಸ್ಲಮಾಬಾದ್: ಹದಿಮೂರು ವರ್ಷದ ಬಾಲೆಯನ್ನು ಮದುವೆಯಾದ 70 ವರ್ಷದ ವೃದ್ಧನನ್ನು ಬಂಧಿಸಿರುವ...
ಬ್ರೆಜಿಲ್ನಲ್ಲಿ ಭೀಕರ ಪ್ರವಾಹ: 78 ಮೃತ್ಯು- 105 ಮಂದಿ ನಾಪತ್ತೆ
ರಿಯೊ ಗ್ರಾಂಡೆ ಡೊ ಸುಲ್: ರಿಯೊ ಗ್ರಾಂಡೆ ಡೊ ಸುಲ್: ದಕ್ಷಿಣ...
ಸೋಲೇ ಗೆಲುವಿನ ಮೆಟ್ಟಿಲು; ಉದ್ಯೋಗಕ್ಕಾಗಿ ಪ್ರಯತ್ನಿಸಿ ವಿಫಲಳಾಗಿದ್ದ ಯುವತಿಯ ಯಶಸ್ಸಿನ ಕಥೆ ಇದು…
ನವದೆಹಲಿ: ಗೂಗಲ್ನಲ್ಲಿ ಕೆಲಸ ಸಿಗುವುದು ತುಂಬಾ ಕಷ್ಟ ಎಂಬುದು ಎಲ್ಲರಿಗೂ ಗೊತ್ತು....
ಕ್ರೀಡೆ
ಚಾಂಪಿಯನ್ಸ್ ಟ್ರೋಫಿಗೆ ಭಾರತ ಪಾಕಿಸ್ತಾನಕ್ಕೆ ಹೋಗಬಹುದು ಆದರೆ..; ಪಿಸಿಬಿಗೆ ಬಿಸಿಸಿಐ ವಿಧಿಸಿದ ಷರತ್ತು ಏನು ಗೊತ್ತಾ?
ನವದೆಹಲಿ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದ್ದು,...
ಡಗ್ಔಟ್ನಲ್ಲಿ ಕಣ್ಣೀರು ಹಾಕಿದ ಹಿಟ್ಮ್ಯಾನ್; ವಿಡಿಯೋ ವೈರಲ್
ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್...
80 ಸಾವಿರ ರೂ. ಬೆಲೆಯ ಐಫೋನ್ ಒಡೆದು ಗ್ಲೌಸ್ ಕೊಟ್ಟ ಸಿಎಸ್ಕೆ ಆಟಗಾರ; ವಿಡಿಯೋ ವೈರಲ್
ಧರ್ಮಶಾಲಾ: 17ನೇ ಆವೃತ್ತಿಯ ಐಪಿಎಲ್ ಪ್ರಾರಂಭಗೊಂಡು ಈಗಾಗಲೇ 50ಕ್ಕೂ ಹೆಚ್ಚು ಪಂದ್ಯಗಳು...
ಶತಕ ಬಾರಿಸಿದ್ರೂ, ಗೆದ್ರೂ ಸುನೀಲ್ ನಾರಾಯಣ್ ನಗುವುದಿಲ್ಲ ಏಕೆ? ಅಸಲಿ ಕಾರಣ ಬಿಚ್ಚಿಟ್ಟ ಆಂಡ್ರೆ ರಸೆಲ್!
ನವದೆಹಲಿ: ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡದ ಸ್ಫೋಟಕ ಆಟಗಾರ ಸುನೀಲ್...
ವೀಡಿಯೊಗಳು
ದೇವರಾಜೇಗೌಡ ನನಗೆ ಕಾಲ್ ಮಾಡಿದ್ದು ಬಿಜೆಪಿ ಆಂತರಿಕ ವಿಷ್ಯ ಹೇಳೋಕೆ!
DK Shivakumar Hits Back At Devarajegowda
https://youtu.be/MkTxPTmhsTY
00:01:42
ವಿಜಯವಾಣಿ ವಿಡಿಯೋ
ಡಿಕೆಶಿ ವಿರುದ್ಧ ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ!
JDS Protest Against DK Shivakumar In Channapatna
https://youtu.be/9XFp6bdtAOw
ವಿಜಯವಾಣಿ ವಿಡಿಯೋ
ಜಮೀರ್ ಆಪ್ತ ನವೀನ್ಗೌಡನ ಪೆನ್ಡ್ರೈವ್ ಹಂಚಿಕೆ ಆಡಿಯೋ ರಿಲೀಸ್ ಮಾಡಿದ ಕುಮಾರಸ್ವಾಮಿ!
https://youtu.be/liCUf0qGs64
ವಿಜಯವಾಣಿ ವಿಡಿಯೋ
ಕರ್ನಾಟಕದಲ್ಲಿ ಎಷ್ಟು ಸ್ಥಾನ ಗೆಲ್ಲುತ್ತೇವೆಂದು ಹೇಳೋಕ್ಕಾಗಲ್ಲ!
Basavaraj Bommai Reaction After casting Vote
https://youtu.be/vQIswV2ZC2g
ವಿಜಯವಾಣಿ ವಿಡಿಯೋ
ಪ್ರಜ್ವಲ್ ಮಾಡಿದ್ದು ಅತಿರೇಕದ ಹೇಯ ಕೃತ್ಯ; ಕಠಿಣ ಶಿಕ್ಷೆ ಆಗಲೇಬೇಕು!
MB Patil Reacts On Prajwal Revanna Escape
https://youtu.be/sE_z2JRJHkI
Recent postsLatest
ಸಿಂಹದ ಬೀಡಿನಲ್ಲಿ 100% ಮತದಾನ: ಒಬ್ಬ ಮತದಾರನಿಗೆ ಒಂದು ಮತಗಟ್ಟೆ, ಕಾಡಿನಲ್ಲಿ 10 ಸಿಬ್ಬಂದಿಯ ಹರಸಾಹಸ!
ಬನೇಜ್ (ಗುಜರಾತ್): ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅರ್ಚಕರೊಬ್ಬರು ಲೋಕಸಭೆ ಚುನಾವಣೆಗಾಗಿ ಮಂಗಳವಾರ ಮತ ಚಲಾಯಿಸಿದರು. ಈ ಮೂಲಕ ಈ ಮತಗಟ್ಟೆಯಲ್ಲಿ 100 ಪ್ರತಿಶತದಷ್ಟು ಮತದಾನವಾಯಿತು!!
ಏಕೆಂದರೆ, ಈ ಮತಗಟ್ಟೆ ವ್ಯಾಪ್ತಿಯಲ್ಲಿರುವ ಇರುವ ಏಕೈಕ ಮತದಾರರು ಅವರೊಬ್ಬರೇ ಆಗಿದ್ದರು....
ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಜಿ ಪರಮೇಶ್ವರ್ ವಿರುದ್ಧ ಹರಿಹಾಯ್ದ ಎಚ್ಡಿಕೆ
HD Kumaraswamy Slams G Parameshwar
https://youtu.be/4o19e45PYt8
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮತದಾನ
ಇಳಕಲ್ಲ : ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ತಮ್ಮ...
ಕಡು ಬಡತನ, ಅವಮಾನಗಳನ್ನು ಮೆಟ್ಟಿನಿಂತು ಏಕಕಾಲದಲ್ಲಿ 5 ಸರ್ಕಾರಿ ಕೆಲಸಗಳನ್ನು ಗಿಟ್ಟಿಸಿದ ಯುವಕ!
ಹೈದರಾಬಾದ್: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದೇ ಒಂದು ಸರ್ಕಾರಿ ನೌಕರಿ ಗಿಟ್ಟಿಸುವುದೆಂದರೆ...
ಚಾಂಪಿಯನ್ಸ್ ಟ್ರೋಫಿಗೆ ಭಾರತ ಪಾಕಿಸ್ತಾನಕ್ಕೆ ಹೋಗಬಹುದು ಆದರೆ..; ಪಿಸಿಬಿಗೆ ಬಿಸಿಸಿಐ ವಿಧಿಸಿದ ಷರತ್ತು ಏನು ಗೊತ್ತಾ?
ನವದೆಹಲಿ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದ್ದು,...
ಅಧ್ಯಯನದಿಂದ ಗುರಿ ತಲುಪಲು ಸಾಧ್ಯ
ಮೂಡಿಗೆರೆ: ಯುವಜನರು ಶ್ರಮಪಟ್ಟರೆ ಯಶಸ್ಸು ಗಳಿಸಬಹುದು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಯಾವುದೇ...
ಸಿಪಿಕೆ ಸಂಜೆ ಕಾಲೇಜು ಪ್ರವೇಶಾತಿ ಪ್ರಾರಂಭ
ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಬೆಂಗಳೂರು ಸ್ಕೂಲ್ ಆ್ ವಿಷುವಲ್ ಆರ್ಟ್ಸ್ನಲ್ಲಿ...
ಬರುವೆಯಲ್ಲಿ ಮತಯಂತ್ರ ಅಸಂಬದ್ಧ ಜೋಡಣೆ
ರಿಪ್ಪನ್ಪೇಟೆ: ಪಟ್ಟಣದ ಬರುವೆ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಎಡವಟ್ಟಿನಿಂದ ಮತದಾರರಲ್ಲಿ ಗೊಂದಲ...
ಅನ್ನದಾತನ ಸಂಕಷ್ಟ ಕೇಳುವವರಿಲ್ಲ
ಜಯಪುರ: ದೊಡ್ಡ ದೊಡ್ಡವರ ಕಷ್ಟ ಕೇಳಲು ದೊಡ್ಡ ದೊಡ್ಡವರಿದ್ದಾರೆ. ಆದರೆ ಜಗತ್ತಿಗೆ...
ಜಮ್ಮು-ಕಾಶ್ಮೀರದಲ್ಲಿ ಎನ್ಕೌಂಟರ್: ಇಬ್ಬರು ಉಗ್ರಗಾಮಿಗಳ ಹತ್ಯೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ನ ರೆಡ್ವಾನಿ ಪಯೀನ್ ಪ್ರದೇಶದಲ್ಲಿ ಭದ್ರತಾ...
ವಾಣಿಜ್ಯ
ಸಲ್ಮಾನ್ ಖಾನ್ ಅಥವಾ ರಣಬೀರ್ ಕಪೂರ್… ನೀವು ಯಾರನ್ನು ಮದುವೆಯಾಗುತ್ತೀರಿ? ಪುಟಾಣಿ ಅಭಿಮಾನಿ ಪ್ರಶ್ನೆಯಿಂದ ನಟಿ ಕತ್ರಿನಾ ಕೈಫ್ ಪಾರಾಗಿದ್ದು ಹೇಗೆ?
ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ನೋಟ ಮತ್ತು ನಟನೆಯ ಹೊರತಾಗಿ...
ಬಿಜೆಪಿ ಸೇರುವ ಕುರಿತು ನಿನ್ನೆವರೆಗೂ ಗೊತ್ತಿರಲಿಲ್ಲ: ಕೇಸರಿ ಪಡೆ ಸೇರ್ಪಡೆ ಬಗ್ಗೆ ನಟ ಶೇಖರ್ ಸುಮನ್ ಹೇಳಿದ್ದೇನು?
ನವದೆಹಲಿ: ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ದಿನ ಬಿಜೆಪಿಗೆ ಉತ್ತೇಜನ ನೀಡುವಂತೆ...
ಇದು ಸಾಧ್ಯವೇ?: 200 ಅಂಕಗಳ ಪ್ರಶ್ನೆಪತ್ರಿಕೆಗೆ ವಿದ್ಯಾರ್ಥಿನಿಗೆ ದೊರೆತಿದ್ದು 212 ಅಂಕಗಳು!
ನವದೆಹಲಿ: ಗುಜರಾತ್ನ ದಾಹೋದ್ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಪರೀಕ್ಷೆಯ ಫಲಿತಾಂಶಗಳಲ್ಲಿನ ಗಮನಾರ್ಹ...
ಸಚಿವರ ಆಪ್ತನ ಮನೆ ಮೇಲೆ ದಾಳಿ: 30 ಕೋಟಿ ಪತ್ತೆ; 6 ಯಂತ್ರಗಳ ಮೂಲಕ ಇನ್ನೂ ಮುಂದುವರಿದಿದೆ ಹಣ ಎಣಿಕೆ
ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ರಾಜಧಾನಿ ರಾಂಚಿಯ...
25% ಕುಸಿದ ಟಾಟಾ ಕಂಪನಿ ಷೇರು ಬೆಲೆ: ಈ ಸ್ಟಾಕ್ ಖರೀದಿಸಬೇಕೆ? ಇನ್ನಷ್ಟು ಕುಸಿತಕ್ಕೆ ಕಾಯಬೇಕೆ?
ಮುಂಬೈ: ಟಾಟಾ ಸಮೂಹದ ಕಂಪನಿ-ಟಾಟಾ ಟೆಕ್ನಾಲಜೀಸ್ ಷೇರುಗಳಲ್ಲಿ ಮಂದಗತಿಯ ವಾತಾವರಣವಿದೆ. ವಾರದ...