ವಿಜಯವಾಣಿ ಸುದ್ದಿಜಾಲ
ಕಾಶ್ಮೀರದಲ್ಲಿ ವಾಯುಪಡೆಯ ವಾಹನದ ಮೇಲೆ ಉಗ್ರರ ದಾಳಿ, ಐವರು ಯೋಧರಿಗೆ ಗಾಯ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸುರನ್ಕೋಟೆ ಪ್ರದೇಶದಲ್ಲಿ ಐಎಎಫ್ನ ಇಂದು ಭಾರತೀಯ ವಾಯುಪಡೆಯ ಬೆಂಗಾವಲು ವಾಹನದ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ...
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ; 445 ಕೋಟಿ ವಸ್ತು ವಶ
ಬೆಂಗಳೂರು: ರಾಜ್ಯದ ಎರಡನೇ ಹಂತದ ಲೋಕಸಭೆ ಚುನಾವಣೆಗೆ ಎರಡು ದಿನ ಬಾಕಿ...
4ನೇ ದಿನವೂ ಬೆಂಗಳೂರು ನಗರದಲ್ಲಿ 40ರ ಗಡಿ ದಾಟಿದ ಉಷ್ಣಾಂಶ
ಬೆಂಗಳೂರು: ರಾಜಧಾನಿಯಲ್ಲಿ ಸತತ 4ನೇ ದಿನವೂ ಉಷ್ಣಾಂಶ 40ರ ಗಡಿ ದಾಟಿದೆ....
ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಬಂಧನ: ಸಿಐಡಿ ಕಚೇರಿಗೆ ಬಿಗಿ ಭದ್ರತೆ
ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ವಿಡಿಯೋದಲ್ಲಿ ಇದ್ದಾರೆ ಎನ್ನಲಾದ ಮಹಿಳೆಯನ್ನು ಅಪಹರಣದ...
18 ಜಿಲ್ಲೆಗಳಲ್ಲಿ ಶಾಖ ಅಲೆ ಮುಂದುವರಿಕೆ:7ರಿಂದ ರಾಜ್ಯದ ಕೆಲವೆಡೆ ಮಳೆ
ಬೆಂಗಳೂರು: ರಾಜ್ಯದ ಕೆಲವೆಡೆ ಮಳೆ ಸುರಿದರೂ 19 ಜಿಲ್ಲೆಗಳಲ್ಲಿ ಮುಂದಿನ ಐದು...
ಜೈ ಶ್ರೀರಾಮ್ ಎಂದು ಘೋಷಣೆ ಕೂಗುವವರಿಗೆ ಪೊಲೀಸರು ಬೂಟಿನಲ್ಲಿ ಒದೆಯಬೇಕು; ಕಾಂಗ್ರೆಸ್ ನಾಯಕನ ಹೇಳಿಕೆ ವೈರಲ್
ರಾಯಚೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೇ ಇನ್ನೇನು ಕೆಲವೇ...
ರೇಸ್ ಕೋರ್ಸ್ನಲ್ಲಿ ಅಕ್ರಮ ಬೆಟ್ಟಿಂಗ್ ಆರೋಪ : ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಕಾರ
ಬೆಂಗಳೂರು : ಬೆಂಗಳೂರು ಟರ್ ಕ್ಲಬ್ (ರೇಸ್ ಕೋರ್ಸ್)ನಲ್ಲಿ ಸೂಕ್ತ ದಾಖಲೆ...
Top Stories
ವಿಜಯವಾಣಿ ಸುದ್ದಿಜಾಲ
ದಿನಕ್ಕೆ ಮೂವರಂತೆ ಪ್ರಜ್ವಲ್ ಐದು ವರ್ಷ ಇದನ್ನೇ ಮಾಡಿದ್ದಾನೆ: ಬಿಜೆಪಿ ನಾಯಕ ಶಿವರಾಮೇಗೌಡ
ಮಂಡ್ಯ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು,...
ವಿಜಯವಾಣಿ ಸುದ್ದಿಜಾಲ
ಚುನಾವಣೆಯ ಹೊಸ್ತಿಲಲ್ಲೇ ಕಾಂಗ್ರೆಸ್ಗೆ ಮತ್ತೊಂದು ಶಾಕ್; ದಿಢೀರ್ ಎಂದು ಕಣದಿಂದ ಹಿಂದೆ ಸರಿದ ಅಭ್ಯರ್ಥಿ
ಪುರಿ: ದೇಶದಲ್ಲಿ ಲೋಕಸಭೆ ಕದನದ ಕಣ ದಿನ ಕಳೆದಂತೆ ರಂಗೇರುತ್ತಿದ್ದು, ರಾಜಕೀಯ...
ವಿಜಯವಾಣಿ ಸುದ್ದಿಜಾಲ
ಹಾಸನ ಅಶ್ಲೀಲ ವಿಡಿಯೋ ಕೇಸ್: ಸಂತ್ರಸ್ತರಿಗೆ ರಕ್ಷಣೆ ಕೋರಿ ರಾಹುಲ್ ಗಾಂಧಿ ಬರೆದ ಪತ್ರಕ್ಕೆ ಸಿಎಂ ಉತ್ತರ ಹೀಗಿತ್ತು…
ಬೆಂಗಳೂರು: ಹಾಸನ ಪೆನ್ಡ್ರೈವ್ ಪ್ರಕರಣದ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಕೋರಿ...
ವಿಜಯವಾಣಿ ಸುದ್ದಿಜಾಲ
ರೇವಣ್ಣ ನಡವಳಿಕೆ ಸರಿಯಿಲ್ಲ, ಈ ಹಿಂದೆ ಇಂಗ್ಲೆಂಡ್ನಲ್ಲೂ ಸಿಕ್ಕಿಬಿದ್ದಿದ್ದರು: ಮಾಜಿ ಸಂಸದ ಶಿವರಾಮೇಗೌಡ ಆರೋಪ
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಅಂತರಾಷ್ಟ್ರೀಯ ಮಟ್ಟದಲ್ಲಿ...
Top Stories
ಬ್ರೆಜಿಲ್ನಲ್ಲಿ ಭಾರಿ ಮಳೆ: 37 ಮೃತ್ಯು- 74 ಕ್ಕೂ ಹೆಚ್ಚು ಜನ ನಾಪತ್ತೆ
ರಿಯೊ ಗ್ರಾಂಡೆ ಡೊ ಸುಲ್: ಬ್ರೆಜಿಲ್ನ ದಕ್ಷಿಣ ರಾಜ್ಯ ರಿಯೊ ಗ್ರಾಂಡೆ...
ರಾಜ್ಯ
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ; 445 ಕೋಟಿ ವಸ್ತು ವಶ
ಬೆಂಗಳೂರು: ರಾಜ್ಯದ ಎರಡನೇ ಹಂತದ ಲೋಕಸಭೆ ಚುನಾವಣೆಗೆ ಎರಡು ದಿನ ಬಾಕಿ...
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಪರ ಹಣ ಹಂಚಿಕೆ ಆರೋಪ; ಪರಾಜಿತ ಅಭ್ಯರ್ಥಿ ಸೇರಿದಂತೆ ಐವರು ಅರೆಸ್ಟ್
ಬೆಳಗಾವಿ: ಲೋಕಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜ್ಯದಲ್ಲಿ ಎರಡನೇ...
4ನೇ ದಿನವೂ ಬೆಂಗಳೂರು ನಗರದಲ್ಲಿ 40ರ ಗಡಿ ದಾಟಿದ ಉಷ್ಣಾಂಶ
ಬೆಂಗಳೂರು: ರಾಜಧಾನಿಯಲ್ಲಿ ಸತತ 4ನೇ ದಿನವೂ ಉಷ್ಣಾಂಶ 40ರ ಗಡಿ ದಾಟಿದೆ....
ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಬಂಧನ: ಸಿಐಡಿ ಕಚೇರಿಗೆ ಬಿಗಿ ಭದ್ರತೆ
ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ವಿಡಿಯೋದಲ್ಲಿ ಇದ್ದಾರೆ ಎನ್ನಲಾದ ಮಹಿಳೆಯನ್ನು ಅಪಹರಣದ...
ಸಿನಿಮಾ
ಅಬ್ಬಬ್ಬಾ ಹೆಬ್ಬಾಪಟೇಲ್ ಬೋಲ್ಡ್ ಲುಕ್ಗೆ ಪಡ್ಡೆಗಳು ಫಿದಾ..
ಬೆಂಗಳೂರು: ಕನ್ನಡ ಪ್ರೇಕ್ಷಕರಿಗೆ ‘ಅಧ್ಯಕ್ಷ’ ಸಿನಿಮಾ ಮೂಲಕ ಹಳ್ಳಿ ಹುಡುಗಿಯ ಪಾತ್ರದಲ್ಲಿ...
ದುಬಾರಿ ಕಾರು ಖರೀದಿಸಿದ ಅಭಿಷೇಕ್ ಅಂಬರೀಶ್ ! ಐಷಾರಾಮಿ ಸೌಲಭ್ಯವಿರುವ ಕಾರಿನ ಬೆಲೆ ಎಷ್ಟು ಗೊತ್ತಾ?
ಬೆಂಗಳೂರು: ರೆಬೆಲ್ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಕನ್ನಡ...
VIDEO| ಭಾರತದ ಕ್ರಿಕೆಟಿಗನನ್ನು ತೆಗಳಿ ಪಾಕ್ ಆಟಗಾರನನ್ನು ಹೊಗಳಿದ ಊರ್ವಶಿ ರೌಟೇಲಾ
ಮುಂಬೈ: ನಟಿ ಊರ್ವಶಿ ರೌಟೇಲಾ ಹಾಗೂ ಕ್ರಿಕೆಟಿಗ ರಿಷಭ್ ಪಂತ್ ಹೆಸರು...
ಮದುವೆಯಾಗಿ ಏಳು ವರ್ಷ.. 4 ಬಾರಿ ಗರ್ಭಪಾತ; ಕೊನೆಗೂ ಕ್ಲಾರಿಟಿ ಕೊಟ್ಟ ‘ಜಾಕಿ’ ಭಾವನಾ ಮೆನನ್
ಬೆಂಗಳೂರು: ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ನಾಯಕಿಯರ ಬಗ್ಗೆ ಒಂದಲ್ಲ ಒಂದು ಸುದ್ದಿ ಇದ್ದೇ...
ದೇಶ
ಲೈಫ್ಸ್ಟೈಲ್Lifestyle
ಇದು ಸಸಿಗಳ ಗಿಫ್ಟ್ ಜಮಾನಾ; ಪರಿಸರಕ್ಕೆ ನಮ್ಮದೊಂದು ಉಡುಗೊರೆ!
ಬೆಂಗಳೂರು: ಶುಭ ಸಮಾರಂಭಗಳಲ್ಲಿ ಉಡುಗೊರೆ ಕೊಡುವ ಸಂಪ್ರದಾಯ ತಲೆತಲಾಂತರದಿಂದಲೂ ನಡೆದುಕೊಂಡು ಬಂದಿದೆ....
ಮನೆ ಅಲಂಕಾರಕ್ಕೆ ಸಾಂಪ್ರದಾಯಿಕ ಸ್ಪರ್ಶ; ಇಮ್ಮಡಿಯಾಗುತ್ತೆ ಸೊಬಗು!
ಬೆಂಗಳೂರು: ಮನೆಯನ್ನು ಅಲಂಕರಿಸುವ ವಿಧಾನವು ನಿವಾಸಿಗಳ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಅತಿಥಿಗಳ ಮೇಲೆ...
‘ಸ್ಮಾರ್ಟ್’ ಹೌಸ್ ಹ್ಯಾಪಿನೆಸ್! ಡಿಜಿಟಲ್ ಸೌಲಭ್ಯ ಅಳವಡಿಕೆಗೆ ಹೆಚ್ಚಿದ ಆಸಕ್ತಿ
ಬೆಂಗಳೂರು: ಆಧುನಿಕ ಕಾಲಟ್ಟದಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದ್ದಂತೆ, ಸ್ಮಾರ್ಟ್ ಕಟ್ಟಡ,...
ಹಸಿಮೆಣಸಿನಕಾಯಿಯನ್ನು ರಾತ್ರಿ ನೆನೆಸಿ ಆ ನೀರನ್ನು ಕುಡಿದರೆ ಸುಲಭವಾಗಿ ತೂಕ ಕಳೆದುಕೊಳ್ಳಬಹುದು..
ಬೆಂಗಳೂರು: ಅಡುಗೆಗಳಲ್ಲಿ ಹಸಿಮೆಣಸಿನಕಾಯಿಯನ್ನು ಬಳಸಲಾಗುತ್ತದೆ. ಹಸಿರು ಮೆಣಸಿನಕಾಯಿಯಲ್ಲಿ ವಿವಿಧ ಪೋಷಕಾಂಶಗಳಿವೆ. ಅದೇ...
‘ಬಿಕ್ಕಳಿಕೆ’ ಬಂದ್ರೆ ಹೀಗೆ ಮಾಡಿ; ಚಿಟಿಕೆ ಹೊಡೆಯುವಷ್ಟರಲ್ಲಿ ಸಮಸ್ಯೆ ಮಾಯ…
ಬೆಂಗಳೂರು: ಬಿಕ್ಕಳಿಕೆ ತುಂಬಾ ಸಾಮಾನ್ಯವಾಗಿದೆ. ಬಿಕ್ಕಳಿಕೆ ಇದ್ದಕ್ಕಿದ್ದಂತೆ ಬರುತ್ತದೆ. ಆದರೆ ಒಮ್ಮೆ...
ಚಪಾತಿ ಹಿಟ್ಟನ್ನು ಚೆನ್ನಾಗಿ ಕಲಸಿ ಫ್ರಿಡ್ಜ್ ನಲ್ಲಿ ಇಡುತ್ತಿದ್ದೀರಾ? ಆರೋಗ್ಯ ಸಮಸ್ಯೆ ಕಾಡುವುದು ಖಂಡಿತಾ ಹೌದು…
ಬೆಂಗಳೂರು: ಫ್ರಿಡ್ಜ್ನಲ್ಲಿ ಹಾಲು, ಹಣ್ಣು, ತರಕಾರಿ ಹಾಗೂ ಮಾಡಿದ ಅಡುಗೆ ಹಾಳಾಗದಂತೆ...
ವಿದೇಶ
ಆಸ್ಪತ್ರೆಗೆ ಸೇರಿದ 10ವರ್ಷದ ಬಾಲಕ ಡಿಸ್ಚಾರ್ಜ್ ಆದಾಗ ಮುದುಕನಾಗಿದ್ದ! ಆತನಿಗಿದ್ದ ಕಾಯಿಲೆಯಾದರೂ ಏನು?
ವಾಷಿಂಗ್ಟನ್: ಸಾಮಾನ್ಯವಾಗಿ ಯಾರಿಗಾದರೂ ಕಾಯಿಲೆ ಬಂದರೆ ಆಸ್ಪತ್ರೆಗೆ ಹೋಗುತ್ತಾರೆ. ಆದರೆ, ಅಲ್ಲಿ...
ನೇಪಾಳ ಮತ್ತೆ ಖ್ಯಾತೆ.. 100ರೂಪಾಯಿ ನೋಟಿನಲ್ಲಿ ಭಾರತದ ಭೂಪ್ರದೇಶ!
ಕಠ್ಮಂಡು: ತನ್ನ ನಕ್ಷೆಯಲ್ಲಿ ಭಾರತದ ಭೂಪ್ರದೇಶಗಳನ್ನು ತೋರಿಸುವುದರ ಜೊತೆಗೆ, ನೋಟಿನ ಮೇಲೆ...
ನೋ ಪ್ಯಾಂಟ್ಸ್ ಡೇ; ಪ್ಯಾಂಟ್ ಕಳಚಿ ಬೀದಿ ಬೀದಿ ಸುತ್ತೋದೇ ಈ ದಿನ
ಅಮೆರಿಕಾ: ಫಾದರ್ಸ್ ಡೇ, ಮೆನ್ಸ್ ಡೇ, ವಿಮೆನ್ಸ್ ಡೇ, ಬರ್ತ್ ಡೇ...
ಬ್ರೆಜಿಲ್ನಲ್ಲಿ ಭಾರಿ ಮಳೆ: 37 ಮೃತ್ಯು- 74 ಕ್ಕೂ ಹೆಚ್ಚು ಜನ ನಾಪತ್ತೆ
ರಿಯೊ ಗ್ರಾಂಡೆ ಡೊ ಸುಲ್: ಬ್ರೆಜಿಲ್ನ ದಕ್ಷಿಣ ರಾಜ್ಯ ರಿಯೊ ಗ್ರಾಂಡೆ...
ಕ್ರೀಡೆ
IPL 2024: ಗುಜರಾತ್ ವಿರುದ್ಧ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ಕೆ!
ಬೆಂಗಳೂರು: ಐಪಿಎಲ್-17ರ 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್...
ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಐಪಿಎಲ್ ಉತ್ತಮ ವೇದಿಕೆ; ಮಾಜಿ ಕ್ರಿಕೆಟಿಗ ಹೀಗೆನ್ನಲು ಕಾರಣವೇನು?
ಮುಂಬೈ: ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಆರಂಭಗೊಂಡು 51...
VIDEO| ಭಾರತದ ಕ್ರಿಕೆಟಿಗನನ್ನು ತೆಗಳಿ ಪಾಕ್ ಆಟಗಾರನನ್ನು ಹೊಗಳಿದ ಊರ್ವಶಿ ರೌಟೇಲಾ
ಮುಂಬೈ: ನಟಿ ಊರ್ವಶಿ ರೌಟೇಲಾ ಹಾಗೂ ಕ್ರಿಕೆಟಿಗ ರಿಷಭ್ ಪಂತ್ ಹೆಸರು...
ಒಂದು ವೇಳೆ ಆ ಜಾಗದಲ್ಲಿ ವಿರಾಟ್ ಇದ್ದಿದ್ದರೆ ಮಾತು ಬೇರೆಯೇ ಇರುತ್ತಿತ್ತು; ಮಾಜಿ ಕ್ರಿಕೆಟಿಗರು ಹೀಗಂದಿದ್ಯಾಕೆ
ಮುಂಬೈ: 17ನೇ ಆವೃತ್ತಿಯ ಐಪಿಎಲ್ ಆರಂಭಗೊಂಡು ಈಗಾಗಲೇ 51 ಪಂದ್ಯಗಳು ಮುಕ್ತಾಯಗೊಂಡಿದ್ದು,...
ವೀಡಿಯೊಗಳು
ತಂಗಿ ನೀನು ಪ್ರಧಾನಿ ಆದರೆ ಸೋನಿಯಾ ಗಾಂಧಿ ಮನ್ಯಾಗ ಭಾಂಡೆ ತಿಕ್ಕಬೇಕೇನು?
Yatnal Mocks Samyuktha Patil
https://youtu.be/0HJ9ycQ2bs0
00:00:52
vv-video
ಹುಬ್ಬಳ್ಳಿಯಲ್ಲಿ ಪ್ರಾಪರ್ಟಿ ಎಕ್ಸ್ಪೋಗೆ ಭೇಟಿ ಕೊಟ್ಟ ಡಾ. ಆನಂದ ಸಂಕೇಶ್ವರ!
https://youtu.be/uCL0-bJ7zDk
vv-video
ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ವಿಜಯೇಂದ್ರ ಶಾಕಿಂಗ್ ಹೇಳಿಕೆ!
Vijayendra About Prajwal Revanna Case
https://youtu.be/2jzHXcfr2U0
ವಿಜಯವಾಣಿ ವಿಡಿಯೋ
ನಿಮ್ಮ ಪಿತ್ರಾರ್ಜಿತ ಆಸ್ತಿ ಮೇಲೆ ಕಾಂಗ್ರೆಸ್ ಕಣ್ಣು ಬಿದ್ದೈತಿ ಹುಷಾರಾಗಿರಿ!
https://youtu.be/fVOsqeAno5c
ವಿಜಯವಾಣಿ ವಿಡಿಯೋ
ಸಿದ್ದರಾಮಯ್ಯ ಭಾಷಣವನ್ನು ಗೇಲಿ ಮಾಡಿದ ಯತ್ನಾಳ್!
Yatnal Mocks CM Siddaramaiah
https://youtu.be/X1IB1RIhdAI
Recent postsLatest
ಕಾಶ್ಮೀರದಲ್ಲಿ ವಾಯುಪಡೆಯ ವಾಹನದ ಮೇಲೆ ಉಗ್ರರ ದಾಳಿ, ಐವರು ಯೋಧರಿಗೆ ಗಾಯ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸುರನ್ಕೋಟೆ ಪ್ರದೇಶದಲ್ಲಿ ಐಎಎಫ್ನ ಇಂದು ಭಾರತೀಯ ವಾಯುಪಡೆಯ ಬೆಂಗಾವಲು ವಾಹನದ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕೆಲವು ಸೇನಾ ಸಿಬ್ಬಂದಿ...
ಗಾಳಿಪಟ ಉತ್ಸವ ಮೂಲಕ ಅವೆರೆನ್ಸ್
ಕನಕಗಿರಿ: ಗಾಳಿಪಟವು ಹೇಗೆ ಸ್ವತಂತ್ರವಾಗಿ ಹಾರಾಡುತ್ತದೆಯೋ ಅದೇ ರೀತಿ ನೀವು ಸಹ...
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ; 445 ಕೋಟಿ ವಸ್ತು ವಶ
ಬೆಂಗಳೂರು: ರಾಜ್ಯದ ಎರಡನೇ ಹಂತದ ಲೋಕಸಭೆ ಚುನಾವಣೆಗೆ ಎರಡು ದಿನ ಬಾಕಿ...
ಬದಲಿ ಮಾರ್ಗ ಕಲ್ಪಿಸಿ ಕಾಮಗಾರಿ ಕೈಗೊಳ್ಳಿ
ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ - ಸಂತಕಟ್ಟೆಗೆ ಅಂಡರ್ಪಾಸ್ ವೀಕ್ಷಣೆ
ವಿಜಯವಾಣಿ ಸುದ್ದಿಜಾಲ ಉಡುಪಿಸಂತೆಕಟ್ಟೆಯಲ್ಲಿ...
ಪ್ರಚಾರಪ್ರಿಯ ನಾನಲ್ಲ ಎಂದ ಬಸವರಾಜು
ತುಮಕೂರು: ಸಂಸತ್ನಲ್ಲಿ ಒಂದೆರೆಡು ಮಾತಾಡಿ ಅದನ್ನೇ ದೊಡ್ಡದಾಗಿ ಬಿಂಬಿಸಿ ಪ್ರಚಾರ ಪಡೆಯುವ...
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಪರ ಹಣ ಹಂಚಿಕೆ ಆರೋಪ; ಪರಾಜಿತ ಅಭ್ಯರ್ಥಿ ಸೇರಿದಂತೆ ಐವರು ಅರೆಸ್ಟ್
ಬೆಳಗಾವಿ: ಲೋಕಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜ್ಯದಲ್ಲಿ ಎರಡನೇ...
4ನೇ ದಿನವೂ ಬೆಂಗಳೂರು ನಗರದಲ್ಲಿ 40ರ ಗಡಿ ದಾಟಿದ ಉಷ್ಣಾಂಶ
ಬೆಂಗಳೂರು: ರಾಜಧಾನಿಯಲ್ಲಿ ಸತತ 4ನೇ ದಿನವೂ ಉಷ್ಣಾಂಶ 40ರ ಗಡಿ ದಾಟಿದೆ....
ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಬಂಧನ: ಸಿಐಡಿ ಕಚೇರಿಗೆ ಬಿಗಿ ಭದ್ರತೆ
ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ವಿಡಿಯೋದಲ್ಲಿ ಇದ್ದಾರೆ ಎನ್ನಲಾದ ಮಹಿಳೆಯನ್ನು ಅಪಹರಣದ...
18 ಜಿಲ್ಲೆಗಳಲ್ಲಿ ಶಾಖ ಅಲೆ ಮುಂದುವರಿಕೆ:7ರಿಂದ ರಾಜ್ಯದ ಕೆಲವೆಡೆ ಮಳೆ
ಬೆಂಗಳೂರು: ರಾಜ್ಯದ ಕೆಲವೆಡೆ ಮಳೆ ಸುರಿದರೂ 19 ಜಿಲ್ಲೆಗಳಲ್ಲಿ ಮುಂದಿನ ಐದು...
ಹುಬ್ಬಳ್ಳಿಗೆ ಭೇಟಿ ನೀಡಿದ ಬಿ.ಎಲ್. ಸಂತೋಷ
ಹುಬ್ಬಳ್ಳಿ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಶನಿವಾರ...
ವಾಣಿಜ್ಯ
Success Story: ಬೇಡಿಕೆಯ ಬೆಳೆ ಮಾಡಿ 4 ತಿಂಗಳಲ್ಲಿ 3 ಕೋಟಿ ರೂಪಾಯಿ ಸಂಪಾದಿಸಿದ ರೈತ!
ಲಖನೌ: ಕೃಷಿ ಲಾಭದಾಯಕವಲ್ಲ ಎಂಬ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಆದರೆ...
ಇಸ್ರೇಲ್ ಜೊತೆಗಿನ ಆಮದು-ರಫ್ತನ್ನು ಸ್ಥಗಿತಗೊಳಿಸಲು ಟರ್ಕಿ ನಿರ್ಧಾರ
ಅಂಕರಾ: ಇಸ್ರೇಲ್ ಹಲವು ತಿಂಗಳುಗಳಿಂದ ಗಾಜಾದಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ವಿರೋಧಿಸುತ್ತಿರುವ...
95 ರಿಂದ 18 ರೂಪಾಯಿಗೆ ಕುಸಿದಿದ್ದ ಆಟೋಮೊಬೈಲ್ ಷೇರು: ಈಗ ಕೇವಲ 11 ದಿನಗಳಲ್ಲಿ ಬೆಲೆ ದುಪ್ಪಟ್ಟು!!
ಮುಂಬೈ: ಕಳೆದ ಕೆಲವು ದಿನಗಳಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಷೇರುಗಳ ಬೆಲೆಯಲ್ಲಿ ಭಾರಿ...
2 ರೂಪಾಯಿಯ ಹಣಕಾಸು ಷೇರು: ಕಂಪನಿ ನೀಡುತ್ತಿದೆ ಸ್ಪೇಷಲ್ ಡಿವಿಡೆಂಡ್
ಮುಂಬೈ: ಗುರುವಾರ ಬೆಳಗಿನ ವಹಿವಾಟಿನಲ್ಲಿ, ಸ್ಟಾಂಡರ್ಡ್ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ (Standard...
ತೈಲ ಕಂಪನಿಗಳ ಷೇರುಗಳ ಬೆಲೆ ಏಕಾಏಕಿ ಏರಿಕೆಗೆ ಕಾರಣವೇನು?
ಮುಂಬೈ: ತೈಲ ಸಂಸ್ಕರಣಾ ಕಂಪನಿಗಳ ಷೇರುಗಳ ಬೆಲೆಗಳು ಗುರುವಾರ ಶೇಕಡಾ 7...