ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

blank

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ ಕೆಲ ಸುಳಿವುಗಳನ್ನು ನೀಡುತ್ತದೆ ಎಂದು ವಿಜ್ನಾನ ಕೂಡ ಹೇಳುತ್ತದೆ. ನಾವು ನಿದ್ದೆ ಮಾಡುವಾಗ ಬೀಳುವ ಕನಸುಗಳಿಗೆ ಒಂದು ಅರ್ಥವಿರುತ್ತದೆ. ಅದು ಭವಿಷ್ಯದ ಬಗ್ಗೆ ಏನನ್ನಾದರು ಹೇಳಲು ಬಯಸುತ್ತದೆ. ಅದು ಶುಭವೇ ಅಥವಾ ಅಶುಭವೇ? ಒಂದು ವೇಳೆ ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಏನಾಗುತ್ತದೆ. ನಮ್ಮ ಪುರಾತನಶಾಸ್ತ್ರ ಏನು ಹೇಳುತ್ತೆ ನೋಡೋಣ.

blank

ಇದನ್ನೂ ಓದಿ:ಬೇಸಿಗೆಯಲ್ಲಿ ಅಲೋವೆರಾ ಜೆಲ್ ಹಚ್ಚುವುದು ಹೇಗೆ? ನಿಮ್ಮ ಮುಖಕ್ಕೆ ಗ್ಲೋಯಿಂಗ್​​ ಲುಕ್​​ ಬೇಕಾದರೆ ಹೀಗೆ ಮಾಡಿ… Aloe Vera Gel

ಬೆಳಗಿನ ಜಾವದಲ್ಲಿ ಬರುವ ಕನಸುಗಳು ನನಸಾಗುತ್ತವೆ. ಕನಸಿನಲ್ಲಿ ಕಾಣುವ ವಸ್ತುಗಳು ಜೀವನದಲ್ಲಿನ ಒಳ್ಳೆಯ ಮತ್ತು ಕೆಟ್ಟ ಘಟನೆಗಳನ್ನು ಪ್ರತಿನಿಧಿಸುತ್ತವೆ. ಕನಸುಗಳ ವಿಜ್ಞಾನದ ಮೂಲಕ, ಕನಸಿನಲ್ಲಿ ಕಾಣುವ ವಸ್ತುಗಳ ಅರ್ಥವನ್ನು ನಾವು ಕಲಿಯಬಹುದು. ನಾವು ಕನಸಿನಲ್ಲಿ ಏನೇ ನೋಡಿದರು, ಖಂಡಿತವಾಗಿಯೂ ಸಲ್ಪ ಅರ್ಥವಿರುತ್ತದೆ. ಹೀಗಾಗಿ, ಈ ಮೂರು ಪಕ್ಷಿಗಳು ಕನಸಿನಲ್ಲಿ ಕಂಡ್ರೆ ಇವು ಅದೃಷ್ಠದ ಸಂಕೇತವಾಗಿದ್ದು, ಒಳ್ಳೆಯ ದಿನಗಳು ಆರಂಭವಾದಂತೆ.

ಇದನ್ನೂ ಓದಿ:ನನ್ನ ಗಂಡನಿಂದ… ಮಗಳ ಭಾವಿ ಪತಿಯ ಜತೆ ಎಸ್ಕೇಪ್​ ಆಗಿದ್ದಕ್ಕೆ ಭಾವಿ ಅತ್ತೆ ಕೊಟ್ಟ ಅಚ್ಚರಿ ಕಾರಣ ಹೀಗಿದೆ…! Bride Mother Elope

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

1.ಕನಸಿನಲ್ಲಿ ಗಿಳಿ ನೋಡಿ
ನಿಮ್ಮ ಕನಸಿನಲ್ಲಿ ಗಿಳಿ ರಾಮನನ್ನು ನೋಡಿದರೆ, ಅಲ್ಲಿಂದ ನಿಮಗೆ ಶುಭದಿನಗಳು ಆರಂಭವಾದಂತೆ ಅರ್ಥಮಾಡಿಕೊಳ್ಳಿ. ಗಿಳಿಯನ್ನು ನೋಡುವುದು ಶುಭವಾಗಿದ್ದು, ಗಿಳಿಯನ್ನು ನೋಡುವುದರಿಂದ ಆರ್ಥಿಕ ಲಾಭದ ಸಂಕೇತ ಎಂದು ಹೇಳಲಾಗುತ್ತದೆ. ಜೋಡಿ ಗಿಳಿ ಕಂಡ್ರೆ ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿ ಅಧಿಕವಾಗುತ್ತದೆ ಎಂದರ್ಥ.

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

2.ಕನಸನಲ್ಲಿ ಗೂಬೆ ನೋಡಿ
ಒಂದು ವೇಳೆ ಕನಸಿನಲ್ಲಿ ಗೂಬೆ ನೋಡಿದರೆ, ಲಕ್ಷ್ಮೀದೇವಿ ಮನೆ ಬಾಗಿಲಿಗೆ ಎಂದರ್ಥ. ಗೂಬೆಯನ್ನು ನೋಡಿದರೆ ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳಲಿವೆ ಎಂದು ಅರ್ಥಮಾಡಿಕೊಳ್ಳಿ. ಕನಸಲ್ಲಿ ಗೂಬೆ ನೋಡುವುದರಿಂದ ಆರ್ಥಿಕ ಮತ್ತು ಉದ್ಯೋಗದಲ್ಲಿ ಪ್ರಗತಿ ಸಾಗಲಿದೆ ಎಂದರ್ಥ.

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

3. ನವಿಲು ನೋಡುವುದು
ಕನಸಿನಲ್ಲಿ ನವಿಲು ನೋಡಿದರೆ ಬಹಳ ಶುಭ ಸಂಕೇತ. ಎಲ್ಲರಿಗೂ ತಿಳಿದಿರುವಂತೆ ನವಿಲು ಕಾರ್ತೀಕೇಯ ವಾಹನ. ಹೀಗಾಗಿ, ಕನಸಿನಲ್ಲಿ ನವಿಲು ಕಂಡ್ರೆ ಕಚೇರಿಯಲ್ಲಿ ಯಶಸ್ಸನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ಅಂತಹ ಕನಸು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ಹೆಚ್ಚಳವನ್ನು ಸೂಚಿಸುತ್ತದೆ.(ಏಜೆನ್ಸೀಸ್​)

ಬಾಬಾ ವಂಗಾ, ನಾಸ್ಟ್ರಾ ಡಾಮಸ್​ ನುಡಿದ ಭವಿಷ್ಯ ಒಂದೇ; 2025ರಲ್ಲಿ ಕಾದಿದೆಯಂತೆ ದೊಡ್ಡ ವಿಪತ್ತು! | Baba Vanga

ಜಗತ್ತಿನ ಈ 5 ಜನರ ಮುಂದೆ ಯಾವಾಗಲೂ ಮೌನವಾಗಿರಬೇಕಂತೆ! ಚಾಣಕ್ಯ ನೀತಿ ಬಗ್ಗೆ ತಿಳಿಯಿರಿ | Chanakya Niti

Share This Article

ಪ್ರತಿದಿನ ಒಂದು ಕಪ್ ಅರಿಶಿನ ಶುಂಠಿ ಚಹಾ ಕುಡಿದು ಈ ಎಲ್ಲಾ ಸಮಸ್ಯೆಗಳಿಗೆ ಗುಡ್​​ ಬಾಯ್​​ ಹೇಳಿ | Immunity

Immunity: ನಿಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೆ, ಅಡುಗೆಮನೆಯಲ್ಲಿರುವ ಅರಿಶಿನ ಮತ್ತು ಶುಂಠಿ ಪದಾರ್ಥಗಳು ಅದನ್ನು…

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…