ವಾಮಂಜೂರು ದೇವಳದಲ್ಲಿ ಗಂಗಾ ಪೂಜೆ, ಪ್ರಾರ್ಥನೆ

blank

ಗುರುಪುರ: ವಾಮಂಜೂರು ತಿರುವೈಲಿನ ಶ್ರೀ ಅಮೃತೇಶ್ವರ ದೇವಸ್ಥಾನ ಪ್ರವಾಹದಿಂದ ಜಲಾವೃತಗೊಂಡಿದ್ದು, ದೇವಸ್ಥಾನದ ಹೊರಾಂಗಣದಲ್ಲಿ ಗಂಗಾಮಾತೆಗೆ ಪೂಜೆ ಸಲ್ಲಿಸಿದ ಸಾರ್ವಜನಿಕರು ಪ್ರವಾಹ ನೀರು ಇಳಿಮುಖಗೊಳ್ಳುವಂತೆ ಪ್ರಾರ್ಥನೆ ಸಲ್ಲಿಸಿದರು.

blank

ಸಾನಿಧ್ಯ ದೇವರಿಗೆ, ಗಂಗಾಮಾತೆಗೆ ಪೂಜೆ

ವಾಮಂಜೂರು ದೇವಳದಲ್ಲಿ ಗಂಗಾ ಪೂಜೆ, ಪ್ರಾರ್ಥನೆ

ದೇವಸ್ಥಾನದ ಅರ್ಚಕ ಬಾಲಕೃಷ್ಣ ಭಟ್ ಅವರು ಸಾನಿಧ್ಯ ದೇವರಿಗೆ ಹಾಗೂ ಗಂಗಾಮಾತೆಗೆ ಪೂಜೆ ನೆರವೇರಿಸಿದರು. ಬಳಿಕ ಭಕ್ತ ಸಮುದಾಯವು ದೀಪ ಬೆಳಗಿಸಿ ಪ್ರವಾಹಕ್ಕೆ ಬಾಗಿನ ಅರ್ಪಿಸಿದರು.

ವಾಮಂಜೂರು ದೇವಳದಲ್ಲಿ ಗಂಗಾ ಪೂಜೆ, ಪ್ರಾರ್ಥನೆ

ಪ್ರಾರ್ಥನೆ ಬಳಿಕ ಇಳಿಮುಖವಾದ ನೆರೆ

ವಾಮಂಜೂರು ದೇವಳದಲ್ಲಿ ಗಂಗಾ ಪೂಜೆ, ಪ್ರಾರ್ಥನೆ

ಪ್ರಾರ್ಥನೆ ಬಳಿಕ ನಿಧಾನಗತಿಯಲ್ಲಿ ಪ್ರವಾಹ ಇಳಿಯಲಾರಂಭಿಸಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ನವೀನ್‌ಚಂದ್ರ ಆಳ್ವ, ರಘು ಸಾಲ್ಯಾನ್, ದಿವಾಕರ ಆಚಾರ್ಯ, ದಿನೇಶ್ ಕರ್ಕೇರ ಸಾನದಮನೆ, ಮೀನಾಕ್ಷಿ, ಬಿಜೆಪಿ ಮುಖಂಡ ಜಗದೀಶ ಶೇಣವ ಮತ್ತಿತರರು ಇದ್ದರು.

Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank