ನನ್ನ ಒಳ್ಳೆತನ ದುರುಪಯೋಗದ ಸಾಧನವಲ್ಲ – ಕುಮಾರ್​ ಆರೋಪಕ್ಕೆ ಸುದೀಪ್​ ಪರೋಕ್ಷ ಪ್ರತಿಕ್ರಿಯೆ?

blank

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕಳೆದ ಎರಡು ದಿನಗಳಿಂದ ನಟ ಕಿಚ್ಚ ಸುದೀಪ್​ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿದ್ದಾರೆ. ಭಾನುವಾರ (ಜು. 2) ಅವರ 46ನೇ ಸಿನಿಮಾ ಟೀಸರ್​ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ನಿರ್ಮಾಪಕ, ವಿತರಕ ಎಂ.ಎನ್​. ಕುಮಾರ್​, ಎಂದು ವರ್ಷಗಳ ಹಿಂದೆ ಸಿನಿಮಾಗಾಗಿ ಸಂಭಾವನೆ ಪಡೆದಿದ್ದ ಸುದೀಪ್​ ಈಗ ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ತಿಂಗಳಂತ್ಯಕ್ಕೆ “ಆಚಾರ್​ ಆ್ಯಂಡ್​ ಕೋ’ – ಪಿಆರ್​ಕೆ ಪ್ರೊಡಕ್ಷನ್​ನಲ್ಲಿ ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನ

ನನ್ನ ಒಳ್ಳೆತನ ದುರುಪಯೋಗದ ಸಾಧನವಲ್ಲ - ಕುಮಾರ್​ ಆರೋಪಕ್ಕೆ ಸುದೀಪ್​ ಪರೋಕ್ಷ ಪ್ರತಿಕ್ರಿಯೆ?

ಅದರ ಬೆನ್ನಲ್ಲೇ ಮಂಗಳವಾರ (ಜು.4) ಸುದೀಪ್​ ಟ್ವಿಟರ್​ನಲ್ಲಿ “ಇದು ಎಲ್ಲರಿಗೂ ತಿಳಿಯಲಿ: ನನ್ನ ಒಳ್ಳೆತನ ದುರುಪಯೋಗದ ಸಾಧನವಲ್ಲ. ಅದು ನಿಜವಾಗಿದ್ದಾಗ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತದೆ. ದುರಹಂಕಾರ ಅದನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ವಿನಮ್ರವಾಗಿರಿ, ನಿಜವಾಗಿರಿ’ ಎಂದು ಹಂಚಿಕೊಂಡಿರುವ ಸುದೀಪ್​, “ಈ ಉಲ್ಲೇಖವನ್ನು ಓದಿ, ತುಂಬ ಚೆನ್ನಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್​ ಪೀಡಿತ ಬಾಲಕಿಯ ಆಸೆ ಈಡೇರಿಸಿದ ಕೋಟಿಗೊಬ್ಬ!

ನನ್ನ ಒಳ್ಳೆತನ ದುರುಪಯೋಗದ ಸಾಧನವಲ್ಲ - ಕುಮಾರ್​ ಆರೋಪಕ್ಕೆ ಸುದೀಪ್​ ಪರೋಕ್ಷ ಪ್ರತಿಕ್ರಿಯೆ?

ಜಾಲತಾಣದಲ್ಲಿ ವೈರಲ್​ ಆಗಿರುವ ಈ ಪೋಸ್ಟ್​, ನಿರ್ಮಾಪಕ ಕುಮಾರ್​ ಆರೋಪಗಳಿಗೆ ಸಂಬಂಧಿಸಿದಂತೆ ಕಿಚ್ಚ ಸುದೀಪ್​ ನೀಡಿರುವ ಪ್ರತಿಕ್ರಿಯೆ ಎಂಬ ಮಾತುಗಳು ಕೇಳಿಬರುತ್ತಿವೆ.

Share This Article

ದಾಲ್ಚಿನ್ನಿ ಸೇವನೆ ಪುರುಷರ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಯಾಕೆ ಗೊತ್ತಾ? | Cinnamon

Cinnamon: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ದಾಲ್ಚಿನ್ನಿ ಭಾರತೀಯರ ಮನೆಗಳಲ್ಲಿ ಹೆಚ್ಚಾಗಿ ಮಸಾಲೆ ಪದಾರ್ಥವಾಗಿ ಬಳಸುತ್ತಾರೆ. ಇದು…

ಬೀದಿ ಬದಿ ಅಂಗಡಿಗಳಿಂದ ಜ್ಯೂಸ್​ ಖರೀದಿಸಿ ಕುಡಿಯುವಾಗ ಎಚ್ಚರ… ಈ ಜ್ಯೂಸ್ ಅತ್ಯಂತ ಅಪಾಯಕಾರಿ! Soft Drinks

Soft Drinks : ದೇಶಾದ್ಯಂತ ಬೇಸಿಗೆಯ ಬಿಸಿ ಸುಡುತ್ತಿದೆ. ಸೂರ್ಯ ಶಾಖದಿಂದ ಬಳಲಿ ಬೆಂಡಾದ ಜನರು…

ಕೂದಲು ಉದುರುವಿಕೆ ಕಡಿಮೆ ಮಾಡಲು ಹೀಗೆ ಮಾಡಿ.. ಫಲಿತಾಂಶ ಗ್ಯಾರಂಟಿ! hair care

hair care: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಅನೇಕ ಜನರು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆಯಾಗಿದೆ.…