blank

ದೇಶದ ಮೊದಲ ವಿಶೇಷ ಪ್ರಕರಣ: ಸತತ 4 ವರ್ಷಗಳಿಂದ ಸಮಿತಿ ಸಭೆಗೆ ಹಾಜರಾಗದ ಪಿಡಬ್ಲ್ಯೂಡಿ ಅಧಿಕಾರಿಗೆ ₹ 5 ದಂಡ!

blank

ಹಿಮಾಚಲ ಪ್ರದೇಶ: ಸತತ 4 ವರ್ಷಗಳಿಂದ ಪಂಚಾಯತಿ ಸಮಿತಿ ಸಭೆಗೆ ಹಾಜರಾಗದ ಹಿನ್ನೆಲೆ ಲೋಕೋಪಯೋಗಿ ಅಧಿಕಾರಿಯೊಬ್ಬರಿಗೆ 5 ರೂ. ದಂಡ ವಿಧಿಸಿದ ಅಪರೂಪದ ಘಟನೆಯೊಂದು ಇಲ್ಲಿನ ಹಮೀರ್​ಪುರ್​ನಲ್ಲಿ ಮಂಗಳವಾರ ನಡೆದಿದೆ.

ಜ.21ರಂದು ನಡೆದ ಬ್ಲಾಕ್​ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ದೇಶದದಲ್ಲಿ ಕೇವಲ 5 ರೂ. ದಂಡ ಹಾಕಿದ ಪ್ರಕರಣ ಇದೇ ಮೊದಲ ಎಂದು ವರದಿಯಾಗಿದೆ.

ಇದನ್ನೂ ಓದಿ:Centenary Of The Congress Session | ಕಾಂಗ್ರೆಸ್​ ಸಂವಿಧಾನದ ಪರ, ಆದ್ರೆ ಬಿಜೆಪಿ ಕಾಂಗ್ರೆಸ್​​ ವಿರೋಧಿ; CM

ಸಭೆಯ ಅಧ್ಯಕ್ಷತೆಯನ್ನು ಬಿಡಿಸಿಸಿ ಅಧ್ಯಕ್ಷ ಹರೀಶ್ ಶರ್ಮಾ ವಹಿಸಿದ್ದರು. ಪಂಚಾಯಿತಿ ಸಮಿತಿಯಲ್ಲಿ ಮಾತನಾಡಿದ ಹರೀಶ್‌ ಶರ್ಮಾ ಮಾತನಾಡಿ, ‘ಕಳೆದ 4 ವರ್ಷಗಳಿಂದ ಗೈರುಹಾಜರಾದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗೆ 5 ರೂ. ದಂಡ ವಿಧಿಸಿರುವುದನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು ’ ಎಂದರು.

ಇದನ್ನೂ ಓದಿ:ಗ್ಯಾಸ್​ಗೆ ವಾಸನೆಯೇ ಇಲ್ಲ! ಹೀಗಿದ್ದರೂ​ ಸಿಲಿಂಡರ್​ ಲೀಕ್​ ಆಗ್ತಿದೆ ಅಂತ ತಿಳಿಸೋದು ಈ ಕೆಮಿಕಲ್​ ಮಾತ್ರ​ | Gas Leakage

ಈ ಅಧಿಕಾರಿ ನಿರಂತರವಾಗಿ ಸಭೆಗಳನ್ನು ತಪ್ಪಿಸುತ್ತಿದ್ದು, ಇದರಿಂದ ಹಲವು ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಅಧಿಕಾರಿಗಳು ಸಭೆಗೆ ಹಾಜರಾಗುತ್ತಿಲ್ಲ. ಹೀಗಾಗಿ ಪಂಚಾಯಿತಿ ಸಮಿತಿ ಸಭೆಗಳಲ್ಲಿ ಅಧಿಕಾರಿಗಳ ಗೈರು ಹಾಜರಿಯಿಂದ ಹಲವು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಸಾಧ್ಯವಾಗದ ಕಾರಣ ಬ್ಲಾಕ್ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

Champions Trophy 2025: ಟೀಮ್​ ಇಂಡಿಯಾ ಜರ್ಸಿ ಮೇಲೆ ‘ಪಾಕಿಸ್ತಾನ’ ಎಂದು ಮುದ್ರಿಸಲು ಒಪ್ಪದ ಬಿಸಿಸಿಐ

Share This Article

ರಾತ್ರಿ 11 ಗಂಟೆ ಮೇಲೆ ನಿದ್ದೆ ಮಾಡುತ್ತಿದ್ದೀರಾ.. ಕಾದಿದೆ ನಿಮಗೆ ಅಪಾಯ; ತಜ್ಞರ ಕೊಟ್ಟ ಏಚ್ಚರಿಕೆ ಏನು ಗೊತ್ತೆ! | Sleep

Sleep:ಇಂದಿನ ಕಾಲದ ಜನರ ಜೀವನ ಶೈಲಿಯಲ್ಲಿ ಹಲವು ಬದಲಾವಣೆಯಾಗಿವೆ. ಈ ಬದಲಾವಣೆಯಲ್ಲಿ ಒಂದು ರಾತ್ರಿ ಬೇಗ…

ಮೂತ್ರ ವಿಸರ್ಜಿಸಲು ತೊಂದರೆ ಅನುಭವಿಸುತ್ತಿದ್ದಿರಾ; ಇಲ್ಲಿದೆ ಅದರ ಹಿಂದಿನ ಕಾರಣದ ಮಾಹಿತಿ| Health Tips

ಪುರುಷರಾಗಿರಲಿ ಅಥವಾ ಮಹಿಳೆಯಾಗಿರಲಿ ಯಾರಿಗಾದರೂ ಮೂತ್ರ ವಿಸರ್ಜನೆಯಲ್ಲಿ ತೊಂದರೆ ಇದ್ದರೆ ಅದರ ಹಿಂದೆ ಹಲವು ಕಾರಣಗಳಿರಬಹುದು.…

Brown or White Bread.. ಯಾವುದು ಆರೋಗ್ಯಕ್ಕೆ ಉತ್ತಮ; ತಜ್ಞರು ಹೇಳೊದೇನು? | Health Tips

ಆರೋಗ್ಯದ ಕಾರಣಗಳಿಗಾಗಿ ನೀವು ವೈಟ್​ ಬ್ರೆಡ್ ಬದಲಿಗೆ ಬ್ರೌನ್​ ಬ್ರೆಡ್ ತಿನ್ನುತ್ತೀರಾ? ಸರಿ. ನೀವು ಮಾತ್ರವಲ್ಲ…