ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಐದು ಪದಕ : ಡಾ.ಎಂ.ಮೋಹನ ಆಳ್ವ ಅಭಿನಂದನೆ

blank

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಬೆಳಗಾವಿ ಆಶ್ರಯದಲ್ಲಿ ನಡೆದ ವಿಟಿಯು 26ನೇ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು 2 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕಗಳೊಂದಿಗೆ 5 ಪದಕಗಳನ್ನು ಪಡೆದುಕೊಂಡಿದೆ.

ಬಾಲಕರ ವಿಭಾಗ: ನಿರೀಕ್ಷಿತ್ ನಾಯಕ್ ಚಕ್ರಎಸೆತ (ಪ್ರಥಮ), ವಿನಾಯಕ್ತ್ರಿವಿಧ ಜಿಗಿತ (ದ್ವಿತೀಯ), ನಟರಾಜ್ಡೆಕಥ್ಲಾನ್ (ತೃತೀಯ), ವಿನಾಯಕ್– 4×400 ಮೀ. ರಿಲೇ (ದ್ವಿತೀಯ), ಬಸವರಾಜ್– 4×400 ಮೀ ರಿಲೇ (ದ್ವಿತೀಯ), ಭಾವೇಶ್– 4×400 ಮೀ. ರಿಲೇ (ದ್ವಿತೀಯ), ಆನಂದ್– 4×400 ಮೀ ರಿಲೇ (ದ್ವಿತೀಯ).

ಬಾಲಕಿಯರ ವಿಭಾಗ: ಸಿಂಧು ಭಟ್ಪೋಲ್ ವಾಲ್ಟ್ (ಪ್ರಥಮ) ಸ್ಥಾನ ಪಡೆದರು. ಪೋಲ್ ವಾಲ್ಟ್ ವಿಟಿಯು 2.40 ಮೀ ಹೊಸ ದಾಖಲೆ ಮಾಡಿದ್ದಾರೆ. ಸಾಧಕ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

ಬಾಲಕಿಯ ಜತೆ ಅಸಭ್ಯ ವರ್ತಿಸಿದ್ದಾತನಿಗೆ ಶಿಕ್ಷೆ

ಕಾರ್ಮಿಕರಿಲ್ಲದೆ ಉದ್ಯಮಗಳು ಅಸ್ತವ್ಯಸ್ತ: ಹೋಳಿ ದಿನ ಗುಂಪಿನಿಂದ ಹಲ್ಲೆಗೊಳಗಾಗಿದ್ದ ಉತ್ತರ ಭಾರತೀಯರು

Share This Article

ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango

mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…

ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ..  Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ.  ಚಿನ್ನದ ಅಂಗಡಿಗಳು ವ್ಯಾಪಾರದಿಂದ…

ಕಬ್ಬಿನ ರಸವನ್ನು ಎಷ್ಟು ದಿನ ಸಂಗ್ರಹಿಸಬಹುದು..ಈ ಜ್ಯೂಸ್​​ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..Sugarcane Juice

  Sugarcane Juice: ಕಬ್ಬಿನ ಜ್ಯೂಸ್​​ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ.…