ಹೂವಿನಕೋಲು ಕಾರ್ಯಕ್ರಮದಿಂದ ಚೈತನ್ಯ

huvinakolu

ಕೋಟ: ಹೂವಿನಕೋಲು ಕಾರ್ಯಕ್ರಮ ಪ್ರತಿ ಮನೆಗಳಲ್ಲೂ ಚೈತನ್ಯ ಹಾಗೂ ಬೆಳಕು ತುಂಬುತ್ತದೆ. ಈ ಕಲಾಪ್ರಕಾರವನ್ನು 13 ವರ್ಷಗಳಿಂದ ಪೋಷಿಸಿಕೊಂಡು ಬರುತ್ತಿರುವ ಯಶಸ್ವಿ ಕಲಾವೃಂದದ ಕಾರ್ಯ ಸ್ವಾಗತಾರ್ಹ ಎಂದು ಕೊರ್ಗಿ ಜಯಪ್ರಕಾಶ ಹೆಗ್ಡೆ ಹೇಳಿದರು. ಕೊಮೆ ತೆಕ್ಕಟ್ಟೆಯ ಯಶಸ್ವಿ ಕಲಾವೃಂದ ಶ್ವೇತಯಾನ-71 ಪ್ರಯುಕ್ತ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

blank

ರೋಟರಿ ಕ್ಲಬ್ ತೆಕ್ಕೆಟ್ಟೆಯ ಸುಧಾಕರ ಶೆಟ್ಟಿ, ದೇವದಾಸ್ ರಾವ್ ಕೂಡ್ಲಿ, ಹರ್ಷಿತಾ ಅಮೀನ್, ಆರಬಿ ಹೆಗಡೆ ನಿಟ್ಟೂರು, ಪರಿಣಿತಾ ವೈದ್ಯ ಉಪಸ್ಥಿತರಿದ್ದರು.

ಸಮುದಾಯ ಜನರಿಗೆ ಸಂವಿಧಾನ ಬದ್ಧ ಹಕ್ಕು

ನ.2ರಂದು ಪತ್ರಿಕೋದ್ಯಮ ವಿಚಾರಗೋಷ್ಠಿ

Share This Article

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…