ಕರ್ಕಶ ಶಬ್ದದ ಬೈಕ್​ ಸವಾರಿ, ಇಬ್ಬರ ಬಂಧನ

ಕಾಸರಗೋಡು: ಬೈಕ್​ಗಳ ಸೈಲೆನ್ಸರ್​ ಹಾಗೂ ನಂಬರ್​ ಪ್ಲೇಟ್​ ಕಳಚಿಟ್ಟು, ಅತಿಯಾದ ಶಬ್ದದೊಂದಿಗೆ ರಸ್ತೆಯಲ್ಲಿ ಸಂಚರಿಸುತ್ತಾ ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡುತ್ತಿದ್ದ ಇಬ್ಬರನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಚೌಕಿ ನಿವಾಸಿ ಮಹಮ್ಮದ್​ ಜುನೈದ್​ ಬಿ.ಎ ಹಾಗೂ ಅಣಂಗೂರು ನಿವಾಸಿ ಅಹಮ್ಮದ್​ ಅಲ್​ ಹಂಬಲ್​ ಬಂಧಿತರು. ಕುಂಬಳೆ ಬದ್ರಿಯಾ ನಗರದ ರಸ್ತೆಯಲ್ಲಿ ಜನರಿಗೆ ಸಮಸ್ಯೆಯಾಗುವ ರೀತಿಯಲ್ಲಿ ಶಬ್ದದೊಂದಿಗೆ ಸಂಚಾರ ನಡೆಸುತ್ತಿದ್ದಾಗ ಕುಂಬಳೆ ಠಾಣೆ ಇನ್​ಸ್ಪೆಕ್ಟರ್​ ಕೆ.ಪಿ ವಿನೋದ್​ ಕುಮಾರ್​ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದೆ.

ಈ ಇಬ್ಬರೂ ಸಾರ್ವಜನಿಕರಿಗೆ ಸಮಸ್ಯೆಯಾಗುವ ರೀತಿಯಲ್ಲಿ ಬೈಕ್​ ಸವಾರಿ ನಡೆಸುತ್ತಿದ್ದ ಬಗ್ಗೆ ಸ್ಥಳಿಯ ನಾಗರಿಕರೂ ದೂರು ಸಲ್ಲಿಸಿದ್ದರು.

ವ್ಯಾಸಂಗದ ಜತೆ ಸಂಸ್ಕಾರ ವೃದ್ಧಿಗೆ ಪೂರಕ

ಸೌಹಾರ್ದ, ಸಾಮರಸ್ಯದ ಬದುಕಿಗೆ ಕ್ರೀಡೆ: ಡಾ.ಎಂ.ಮೋಹನ್ ಆಳ್ವ ಅನಿಸಿಕೆ

 

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…