More

    ವಾಹನಗಳಿಗೆ ಗಂಗಾಧರೇಶ್ವರ ದೇವಾಲಯದ ಬಸವನ ಕಿರಿಕ್; ಪ್ರಯಾಣಿಕರು ಹೈರಾಣ

    ಕೊರಟಗೆರೆ: ಪಟ್ಟಣದ ಗಂಗಾಧರೇಶ್ವರ ದೇವರಿಗೆ ಬಿಟ್ಟಿರುವ ಬಸವ ರಸ್ತೆಯಲ್ಲಿ ಚಲಿಸುವ ವಾಹನಗಳ ಅಡ್ಡಗಟ್ಟಿ ಕಿರಿಕಿರಿ ಮಾಡಿರುವ ವೀಡಿಯೋ ವೈರಲ್ ಆಗಿದೆ.

    ವಾಹನಗಳ ಶಬ್ಧ ಹಾಗೂ ಹಾರನ್‌ಗೆ ರಚ್ಚಿಗೇಳುವ ಬಸವ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿ, ವಾಹನಗಳಿಗೆ ಗುದ್ದಲು ಯತ್ನಿಸಿರುವುದು ನಿವಾಸಿಗಳನ್ನು ಭಯಗೊಳಿಸಿದೆ.

    ಶನಿವಾರ ಖಾಸಗಿ ಬಸ್‌ಗೆ ಅಡ್ಡಲಾಗಿ ನಿಂತು ಮುಂದೆ ಚಲಿಸಲು ಬಿಡದೆ ಸತಾಯಿಸಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಯಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊAಡಿದ್ದಾರೆ.

    ವಾಹನಗಳಿಗೆ ಗಂಗಾಧರೇಶ್ವರ ದೇವಾಲಯದ ಬಸವನ ಕಿರಿಕ್; ಪ್ರಯಾಣಿಕರು ಹೈರಾಣ

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts