More

    ಸಚಿವ ಸ್ಥಾನಕ್ಕೆ ಲಾಬಿ; ದೆಹಲಿಗೆ ಹೊರಟ ಕೈ ಶಾಸಕರು ಯಾರ್‍ಯಾರು ಗೊತ್ತಾ..?

    ಬೆಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ ಆಗಿದ್ದು, ಡಿಕೆಶಿ ಡಿಸಿಎಂ ಆಗಿದ್ದಾರೆ. ಈ ಬೆನ್ನಲ್ಲೇ ಇದೀಗ ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನಕ್ಕೆ ಲಾಬಿ ಕೂಡ ಶುರುವಾಗಿದೆ. ಕೈ ಶಾಸಕರು ಈಗಾಗಲೇ ದೆಹಲಿಗೆ ಹೊರಟಿದ್ದಾರೆ.

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೂರು ವಿಮಾನಗಳಲ್ಲಿ 30 ಜನ ಶಾಸಕರು ಪ್ರಯಾಣ ಬೆಳೆಸಿದ್ದಾರೆ. ಹಿರಿಯ ಶಾಸಕರ‌ ಜೊತೆಗೆ ನೂತನ ಶಾಸಕರು ಕೂಡ ಪ್ರಯಾಣ ಮಾಡಿದ್ದಾರೆ. ಸಚಿವರ ಆಯ್ಕೆಗೆ ಇಂದು ದೆಹಲಿಯಲ್ಲಿ ನಾಯಕರ ಕಸರತ್ತು ನಡೆಸಲಿದ್ದಾರೆ. ಸಂಪುಟ ರಚನೆಯ ಬಗ್ಗೆ ಹೈವೋಲ್ಟೇಜ್ ಮೀಟಿಂಗ್ ಇದ್ದು, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹೈಕಮಾಂಡ್ ಜೊತೆ ಚರ್ಚೆ ಮಾಡಲಿದ್ದಾರೆ.

    ದೆಹಲಿಗೆ ಹೊರಟ ಕೈ ಶಾಸಕರ ಪಟ್ಟಿ ಇಂತಿದೆ:
    1. ಕೆಹೆಚ್ ಮುನಿಯಪ್ಪ
    2.ಶಿವರಾಜ್ ತಂಗಡಗಿ
    3.ಸಿಎಸ್ ನಾಡಗೌಡ
    4.ಅಶೋಕ್ ರೈ
    5.ಕೆಎನ್ ರಾಜಣ್ಣ
    6.ಕೆಆರ್ ರಾಜೇಂದ್ರ
    7.ಎಂಎಲ್ಸಿ ಅರವಿಂದ ಅರಳಿ
    8.ಕೃಷ್ಣಬೈರೆಗೌಡ
    9.ಎನ್ಎ ಹ್ಯಾರೀಸ್
    10.ಶ್ರೀನಿವಾಸ್ ಮಾನೆ
    11.ರಿಜ್ಚಾನ್ ಹರ್ಷದ್
    12.ಈಶ್ವರ್ ಖಂಡ್ರೆ
    13.ರಹಿಂ ಖಾನ್ ಪ್ರಯಾಣ
    14.ಕೆಸಿ‌ ವಿರೇಂದ್ರ
    15.ಗೋವಿಂದಪ್ಪ
    16.ಡಿ.ಸುಧಾಕರ್
    17.ರಘುಮೂರ್ತಿ ಟಿ
    18.ಅಜಯ್ ಸಿಂಗ್
    19.ಯಶ್ವಂತ್ ರಾಜ್ ಗೌಡ ಪಾಟೀಲ್
    20.ಎಂಸಿ ಸುಧಾಕರ್
    21.ಪ್ರದೀಪ್ ಈಶ್ವರ್
    22.ಬೆಲೂರು ಗೋಪಾಲಕೃಷ್ಣ
    23.ನಾಗೇಂದ್ರ
    24.ಕಾಶಪ್ಪನವರ್
    25.ಆರ್‌ ವಿ ದೇಶಪಾಂಡೆ
    26.ಆರ್ ಬಿ ತಿಮ್ಮಾಪುರ
    27.ಎಂ.ಬಿ.ಪಾಟೀಲ್
    28.ಶರತ್ ಬಚ್ಚೇಗೌಡ
    29.ಪ್ರಿಯಾಂಕ ಖರ್ಗೆ
    30.ಶರಣು ಪ್ರಕಾಶ್ ಪಾಟೀಲ್

    VIDEO |ಅಯ್ಯಯ್ಯೋ ಸೆಖೆ ಸೆಖೆ.. ಟ್ರಾಫಿಕ್ ಸಿಗ್ನಲ್​​ನಲ್ಲೇ ಸ್ನಾನ ಮಾಡಿದ ಯುವಕ, ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts