ಮದ್ಯವರ್ಜನ ಶಿಬಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

blank

ಬದಿಯಡ್ಕ: ಅಣಂಗೂರಿನಲ್ಲಿ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಮತ್ತು ಕಾಸರಗೋಡು ಜಿಲ್ಲಾ ನವಜೀವನ ಸಮಿತಿಯ ನೇತೃತ್ವದಲ್ಲಿ ನಡೆದ 1930ನೇ ಮಧ್ಯವರ್ಜನ ಶಿಬಿರದಲ್ಲಿ ಕಾಸರಗೋಡಿನ ಗಡಿನಾಡ ಸಾಂಸ್ಕತಿಕ ಕಲಾ ವೇದಿಕೆಯ ಸಾಂಸ್ಕೃತಿಕ ಸಂಭ್ರಮವು ಜನಮನ ಗೆದ್ದಿತು.

ಸಂಸ್ಥೆಯ ಕಲಾವಿದರಾದ ಗುರುರಾಜ್ ಕಾಸರಗೋಡು, ವರ್ಷಾ ಶೆಟ್ಟಿ, ಶೈಲಜಾ ಹೊಳ್ಳ, ಹಂಶಿತ್ ಆಳ್ವ, ಶ್ವೇತಾ ಹೊಳ್ಳ, ಸಾನ್ವಿ ಆರ್.ರೈ, ಉಷಾ ಸುಧಾಕರನ್, ರೇಖಾ ಪ್ರಮೋದ್, ಸಾತ್ವಿಕಾ ಎಸ್.ಕೆ., ಜಯಪ್ರಭಾ ವೈ., ಆರಾಧ್ಯಾ ಎಸ್.ಆಳ್ವ, ಪ್ರಮೀಳಾ ಕೆ., ಭುವಿ ಸಜೀಪ, ಹೃತಿಕಾ, ಆಧ್ಯಾ, ಸಾಯಿ ಪ್ರಣಮ್ಯ, ಇಶಾನ್ ಆರ್.ಶೆಟ್ಟಿ, ಧಕ್ಷ್ ಎಂ.ಶೆಟ್ಟಿ, ಯುಕ್ತ್ ಎಂ.ಶೆಟ್ಟಿ, ಶ್ರೀತಿಕ್ ಎಸ್.ಕೆ., ಸನುಷಾ ಸುಧಾಕರನ್, ಭಾನ್ವಿ ಕುಲಾಲ್, ಆಹಾನ್ ಎಸ್.ಆಳ್ವ ಪಾಲ್ಗೊಂಡಿದ್ದರು.

ಗುರುರಾಜ್ ಕಾಸರಗೋಡು ಅವರನ್ನು ಗೌರವಿಸಲಾಯಿತು. ಕಾಸರಗೋಡು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಖಿಲೇಶ್ ನಗುಮುಗಂ, ಯೋಜನಾಧಿಕಾರಿ ದೇವಿಪ್ರಸಾದ್, ವ್ಯವಸ್ಥಾಪನಾ ಅಧ್ಯಕ್ಷ ಉದಯ್ ಕುಮಾರ್, ಕೆ.ಆರ್.ಅಶೋಕ್, ಹಿತೇಶ್, ಉಡುಪಿಯ ಪ್ರಾದೇಶಿಕ ಯೋಜನಾ ಅಧಿಕಾರಿ ಗಣೇಶ್, ನೇತ್ರಾವತಿ ಹಾಗೂ ಗಣೇಶ್ ಪ್ರಸಾದ್ ಆಳ್ವ ಉಪಸ್ಥಿತರಿದ್ದರು. ಕಲಾವಿದರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಲೆ ಕರಗತ ಮಾಡಲು ಕಠಿಣ ಅಭ್ಯಾಸ ಅಗತ್ಯ : ಶಿವರಾಮ್ ಪಿ. ಅಭಿಪ್ರಾಯ

ದೈವಸ್ಥಾನದಿಂದ ಕಳ್ಳತನಕ್ಕೆ ಯತ್ನ, ಆರೋಪಿ ಬಂಧನ

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…