ಅರಿಬೈಲಿನಲ್ಲಿ ನೂತನ ಅಶ್ವತ್ಥಕಟ್ಟೆ ನಿರ್ಮಾಣ

Bdk_Construction

ಮಂಜೇಶ್ವರ: ಅರಿಬೈಲು ಶ್ರೀ ನಾಗಬ್ರಹ್ಮದೇವರ ಕಂಬಳಗದ್ದೆಯ ಪ್ರಮುಖವಾದ ಅಶ್ವತ್ಥಕಟ್ಟೆಯನ್ನು ತಂತ್ರಿವರ್ಯರಾದ ರಾಮಮೋಹನ ಅರಿನಾಯರ ನೇತೃತ್ವದಲ್ಲಿ ನಿರ್ಮಾಣ ಮಾಡುತ್ತಿದ್ದು, ಅದರ ಪೂರ್ವಭಾವಿಯಾಗಿ ಅಶ್ವತ್ಥ ಗಿಡವನ್ನು ಕಟ್ಟೆಮನೆ ಪಕೀರ ಮೂಲ್ಯರು ನೆಡುವ ಮೂಲಕ ಅರಿಬೈಲು ಗೋಪಾಲ ಶೆಟ್ಟಿ ಪ್ರಾರ್ಥನೆಗೈದು ಹೊಸ ಮಣ್ಣು ಬುಡಕ್ಕೆ ಸಮರ್ಪಿಸಿ ಚಾಲನೆ ನೀಡಿದರು.

ಈ ವರ್ಷದ ಅರಿಬೈಲು ಕಂಬಳ ಡಿ.4 ರಂದು ನಡೆಯಲಿದ್ದು, ಕಂಬಳದ ಸಂದರ್ಭದಲ್ಲಿ ಕಟ್ಟೆಯ ಕೆಲಸ ಪೂರ್ಣಗೊಳಿಸುವ ಸಂಕಲ್ಪ ಮಾಡಲಾಯಿತು. ಗ್ರಾಮಸ್ಥರು ಉಪಸ್ಥಿತರಿದ್ದರು.

ತಿರುವಿಳಕ್ಕ್ ಆಮಂತ್ರಣ ಪತ್ರಿಕೆ ಬಿಡುಗಡೆ

ಅಕ್ರಮ ಮರಳುಗಾರಿಕೆ 9 ದೋಣಿಗಳು ಜಪ್ತಿ : ಪೊಳಲಿ, ಮಲ್ಲೂರಿನಲ್ಲಿ ಅಧಿಕಾರಿಗಳಿಂದ ಕಾರ್ಯಾಚರಣೆ

 

Share This Article

ಮನುಷ್ಯರನ್ನು ನುಂಗುವ 4 ಪ್ರಾಣಿಗಳ ಬಗ್ಗೆ ನಿಮಗೆ ಗೊತ್ತಾ? Animals Swallowing Humans

Animals Swallowing Humans : ಪ್ರಾಣಿಯು ಮಾನವನನ್ನು ಸಂಪೂರ್ಣವಾಗಿ ನುಂಗುವ ಕಥೆಗಳು ಮತ್ತು ಥ್ರಿಲ್ಲರ್ ಚಲನಚಿತ್ರಗಳನ್ನು…

ಬಿಳಿ vs ಕೆಂಪು, ಸಣ್ಣ ಅಥವಾ ದಪ್ಪ ಈರುಳ್ಳಿಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… White and Red Onion

White and Red Onion : ಆಹಾರದಲ್ಲಿ ಪ್ರಧಾನ ವಸ್ತುವಾದ ಈರುಳ್ಳಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…

ಚುಮು ಚುಮು ಚಳಿಗೆ ಮನೆಯಲ್ಲೇ ಮಾಡಿ Ragi ಪಕೋಡ; ನಾಲಿಗೆಗೂ ರುಚಿಕರ ಆರೋಗ್ಯಕ್ಕೂ ಒಳ್ಳೆಯದು

ಬೆಂಗಳೂರು: ಪ್ರಸ್ತುತ ಜೀವನಶೈಲಿಯನ್ನು ನೋಡುವುದಾದರೆ ಜನರು ತಾವು ಸೇವಿಸುವ ಆಹಾರದಿಂದಲೇ ಅನಾರೋಗ್ಯಕ್ಕೀಡಾಗುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಇಂತಹ…