ಕಾಡುಹಂದಿ ಅಡ್ಡ ಬಂದು ಬೈಕ್ ಪಲ್ಟಿ

ಕಾಸರಗೋಡು: ಕಾಡುಹಂದಿಗಳ ಗುಂಪು ಅಡ್ಡಬಂದ ಪರಿಣಾಮ ಬೈಕ್ ಪಲ್ಟಿಯಾಗಿ ಸವಾರ ಆಲಂಪಾಡಿ ನಿವಾಸಿ ಅಂಗಡಿಮೊಗರು ಕಂಬಾರು ಜುಮಾ ಮಸೀದಿ ಖತೀಬ್ ಅಬ್ದುಲ್ ಸಲಾಂ ಇರ್ಫಾನಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶನಿವಾರ ಬೆಳಗ್ಗೆ ಕಟ್ಟತ್ತಡ್ಕ ಎ.ಕೆ.ಜಿ ನಗರದಲ್ಲಿ ಘಟನೆ ನಡೆದಿದ್ದು, ಅಬ್ದುಲ್ ಸಲಾಂ ಬೆಳಗ್ಗೆ ಮನೆಯಿಂದ ಮಸೀದಿಗೆ ತೆರಳುವ ಹಾದಿಯಲ್ಲಿ ಹಂದಿಗಳ ಗುಂಪು ಏಕಾಏಕಿ ಬೈಕಿಗೆ ಅಡ್ಡ ಸಂಚರಿಸಿದ್ದು, ಇದರಿಂದ ಬೈಕ್ ಪಲ್ಟಿಯಾಗಿದೆ. ಗಂಭೀರ ಗಾಯಗೊಂಡ ಇವರನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಆಳ್ವಾಸ್‌ನ ಪುರುಷ, ಮಹಿಳೆಯರ ತಂಡ ಚಾಂಪಿಯನ್ : ಮಂಗಳೂರು ವಿವಿ ಅಂತರ್ ಕಾಲೇಜು ಖೋಖೋ ಪಂದ್ಯಾಟ

ಮೇಲಂಗಡಿ ಮದ್ರಸಕ್ಕೆ ಶೇ.100 ಫಲಿತಾಂಶ

Share This Article

ಬೆಲ್ಲ ಆರೋಗ್ಯವನ್ನಷ್ಟೇ ಅಲ್ಲ ಸೌಂದರ್ಯವನ್ನೂ ವೃದ್ಧಿಸುತ್ತದೆ! ಇದು ನಿಮಗೆ ಗೊತ್ತಾ? jaggery benefits

jaggery benefits: ಹುಡುಗಿಯರು ಸಾಮಾನ್ಯವಾಗಿ ಸೌಂದರ್ಯದ ವಿಷಯದಲ್ಲಿ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಮಾರುಕಟ್ಟೆಯಲ್ಲಿ ಲಭ್ಯವಿರುವ…

ಕನಸಿನಲ್ಲಿ ಯಾರದೋ ಸಾವನ್ನು ಕಂಡರೆ ಶುಭವಂತೆ!; ಇತರ ಕೆಟ್ಟ ಕನಸುಗಳ ಶುಭ ಅರ್ಥ ತಿಳಿಯಿರಿ.. | Auspicious

Auspicious : ಸಾಮಾನ್ಯವಾಗಿ ರಾತ್ರಿ ನಿದ್ದೆ ಮಾಡುತ್ತಿರವಾಗ ಅನೇಕ ಕನಸುಗಳು ಕಾಣುತ್ತೇವೆ. ಇದರಲ್ಲಿ ಕೆಲ ಕನಸುಗಳು…

ಮನೆಯ ಮುಖ್ಯ ದ್ವಾರದಲ್ಲಿ ನಿಂತಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..Vastu Tips

Vastu Tips: ಮನೆಯ ಮುಖ್ಯ ದ್ವಾರವನ್ನು ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ…