More

    ಡೆಂಗ್ಯೂನಿಂದ ಬೇಗ ಚೇತರಿಸಿಕೊಳ್ಳಬೇಕೆ? ಇಲ್ಲಿದೆ ಸರಳ ಉಪಾಯ…

    ಬೆಂಗಳೂರು: ಡೆಂಗ್ಯೂ ಪ್ರತೀ ಮಳೆಗಾಲದಲ್ಲೂ ಜೋರಾಗಿ ಸದ್ದು ಮಾಡಿ ಹೋಗುವ ರೊಗ. ಡೆಂಗ್ಯೂ ಹರಡಲು ಮಳೆ ಆಗಬೇಕಿಲ್ಲ. ನಿಂತ ನೀರಿದ್ದರೆ ಸಾಕು. ನಿಮಗೆ ಡೆಂಗ್ಯೂ ತಟ್ಟಿದ್ದರೆ ಪೂರ್ತಿ ಗುಣಮುಖರಾಗಲು ತುಂಬಾ ಕಾಳಜಿ ವಹಿಸಬೇಕು. ನೀವು ಎಷ್ಟು ಬೇಗ ಡೆಂಗ್ಯೂನಿಂದ ಚೇತರಿಸಿಕೊಳ್ಳುತ್ತೀರಿ ಎನ್ನುವುದನ್ನು ನಿಮ್ಮ ಆಹಾರ ನಿರ್ಧಾರ ಮಾಡಬಹುದು. ಡೆಂಗ್ಯೂನಿಂದ ಬೇಗನೇ ಚೇತರಿಸಲು ಸಹಾಯ ಮಾಡುವ ಆಹಾರ ಪಟ್ಟಿ ಇಲ್ಲಿದೆ.

    ಕಿವಿ ಹಣ್ಣು: ಕಿವಿ ಹಣ್ಣು ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್​ ಸಿ, ವಿಟಮಿನ್​ ಇ, ವಿಟಮಿನ್ ಕೆ ಮುಂತಾದ ಉತ್ತಮ ಪೋಷಕಾಂಶಗಳಿವೆ. ಇವು ಬೇಗನೇ ಚೇತರಿಸಿಕೊಳ್ಳಲು ಸಹಕಾರಿ.

    ಎಳೆನೀರು: ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ದೇಹವನ್ನು ನಿರ್ಜಲೀಕರಣದಿಂದ ಕಾಪಾಡಿ ಪೋಷಕಾಂಶಗಳನ್ನು ಎಳೆನೀರು ಒದಗಿಸುತ್ತದೆ.

    ಮೇಕೆ ಹಾಲು: ಮೇಕೆ ಹಾಲಿನಲ್ಲಿ ಸೆಲೆನಿಯಂ ಎಂಬ ಸತ್ವ ಇರುತ್ತದೆ. ಇದು ಶರೀರದ ರೋಗನಿರೋಧಕ ಶಕ್ತಿಯನ್ನು ಕಾಪಾಡಲು ಸಹಾಯ ಮಾಡುತ್ತೆ. ಸೆಲೆನಿಯಂ, ದೇಹದಲ್ಲಿ ಹೊಸ ವೈರಸ್​ ಉತ್ಪತ್ತಿ ಆಗದಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಮೇಕೆ ಹಾಲು ಡೆಂಗ್ಯೂ ರೋಗಿಗಳಿಗೆ ಅತ್ಯಂತ ಉಪಕಾರಿ.

    ಬೇವಿನ ಎಲೆ: ರುಚಿಯಲ್ಲಿ ಕಹಿಯಾದರೂ ಇದರ ಪರಿಣಾಮ ಸಿಹಿ. ಇದು ವೈರಸ್​ನ ಬೆಳವಣಿಗೆಯನ್ನು ತಡೆಗಟ್ಟಿ ಅದರ ಪ್ರಸರಣವನ್ನೂ ನಿಲ್ಲಿಸುತ್ತದೆ. ಬೇವು, ಡೆಂಗ್ಯೂ ವಿರುದ್ಧ ಒಳ್ಳೆಯ ನೈಸರ್ಗಿಕ ಮದ್ದಾಗಿದೆ.

    ಪಪ್ಪಾಯಿ ಎಲೆ: ಈ ಮದ್ದು ಎಲ್ಲೆಡೆಯೂ ಪ್ರಚಾರದಲ್ಲಿರುವ ಮದ್ದು. ಪಪ್ಪಾಯಿ ಎಲೆಯ ಜ್ಯೂಸ್​ ರಕ್ತದ ಪ್ಲೇಟ್​ಲೆಟ್​ ಸಂಖ್ಯೆಯನ್ನು ಗಣನೀಯವಾಗಿ ಏರಿಸುತ್ತದೆ. ಅದಷ್ಟೇ ಅಲ್ಲದೇ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts