See bard ನೌಕಾ ಯೋಜನೆ ಜಾರಿಯಾಗಿ 25 ವರ್ಷವಾದರೂ ನಿರಾಶ್ರಿತರ ಕಾಲನಿಗೆ ಸಿಗದ ಸೌಲಭ್ಯ

See bard

ಕಾರವಾರ: ಚಿತ್ತಾಕುಲಾ ಸೀಬರ್ಡ್ See bard  ನಿರಾಶ್ರಿತರ ಕಾಲನಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಎಂಎಲ್‌ಸಿ ಗಣಪತಿ ಉಳ್ವೇಕರ್ ನೇತೃತ್ವದಲ್ಲಿ ಸ್ಥಳೀಯರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಬಿಣಗಾ, ಸಂಕ್ರುಭಾಗ, ಅರಗಾ, ಅಲಿಗದ್ದಾ, ಕೋಡಾರ ಮಂತಾದ ಪ್ರದೇಶಗಳ ಜನರನ್ನು 1999ರಲ್ಲಿ ಸೀಬರ್ಡ್ ನೌಕಾ ಯೋಜನೆಗಾಗಿ ಸ್ಥಳಾಂತರಿಸಿ, ಚಿತ್ತಾಕುಲಾ ಸೀಬರ್ಡ್ ಕಾಲನಿಯಲ್ಲಿ ಪುನರ್ವಸತಿ ಕಲ್ಪಿಸಲಾಯಿತು. 25 ವರ್ಷ ಕಳೆದರೂ ಯಾವುದೇ ಮೂಲ ಸೌಕರ್ಯ ದೊರಕಿಲ್ಲ. ರಸ್ತೆಗಳು ಹಾಳಾಗಿವೆ. ಮಳೆಗಾಲದಲ್ಲಿ ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲ.

See bard

ಸ್ಪಂದಿಸಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ತಕ್ಷಣ ಸರ್ವೇ ಮಾಡಿ, ವರದಿ ನೀಡುವಂತೆ ತಹಸೀಲ್ದಾರರಿಗೆ ಸೂಚನೆ ನೀಡಿದರು. ಸ್ಥಳೀಯರಾದ ಉಮೇಶ ತಾಂಡೇಲ್, ಮಾರುತಿ ತಾಂಡೇಲ್, ಪ್ರಶಾಂತ ತಾಂಡೇಲ್, ಗಣಪತಿ ತಾಂಡೇಲ್ ಇತರರು ಇದ್ದರು.

 

ಇದನ್ನೂ ಓದಿ: 

https://www.youtube.com/watch?v=YbO5VzdzV1U
Share This Article

ಹಠಾತ್ತನೆ ಮದ್ಯಪಾನ ತ್ಯಜಿಸುವುದರಿಂದ ಸಾಯ್ತಾರಾ? ಆಲ್ಕೋಹಾಲ್​ ಬಿಡುವುದಾದ್ರೂ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ… | Alcohol

Alcohol: ಮದ್ಯಪಾನದಿಂದ ಉಂಟಾಗುವ ಸಾವುಗಳ ಕುರಿತು ಬ್ರಿಟನ್​ನ ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ(ONS) ಅಘತಕಾರಿ ಅಂಕಿ…

ಮೊಬೈಲ್​​ ಪಕ್ಕದಲ್ಲಿಟ್ಟು ಮಲಗಿದ್ರೆ ಏನಾಗುತ್ತೆ? ಇಷ್ಟು ದಿನ ಅಂದುಕೊಂಡಿದ್ದೆಲ್ಲ ಸುಳ್ಳಾ? ಇಲ್ಲಿದೆ ಅಸಲಿ ಸಂಗತಿ! Mobile Addiction

Mobile Addiction : ಪ್ರಸ್ತುತ ಜೀವನಶೈಲಿಯಲ್ಲಿ ಮೊಬೈಲ್ ಫೋನ್‌ಗಳು ಹಲವರಿಗೆ ಅವಿಭಾಜ್ಯ ಅಂಗವಾಗಿದೆ. ಕೂತರು, ನಿಂತರು…

ನಿಮ್ಮ ದೇಹದ ಈ ಭಾಗಗಳಿಗೆ ಪರ್ಫ್ಯೂಮ್​ ಹಾಕ್ತಿದ್ರೆ ಇಂದೇ ನಿಲ್ಲಿಸಿ ಇಲ್ಲದಿದ್ದರೆ ಈ ಸಮಸ್ಯೆ ತಪ್ಪಿದ್ದಲ್ಲ! Perfume

Perfume : ಸುಗಂಧ ದ್ರವ್ಯವನ್ನು ( ಪರ್ಫ್ಯೂಮ್​ ) ಸಾಮಾನ್ಯವಾಗಿ ಬಹುತೇಕರು ಬಳಸುತ್ತಾರೆ. ದೇಹವು ಸುವಾಸನೆ…