ಮಳೆಗೆ ಕಾರ್ನಾಡ್ ರಸ್ತೆಗೆ ತೇಪೆ ಕಾರ್ಯ: ಸಾರ್ವಜನಿಕರ ಆಕ್ರೋಶ

marga

ಮೂಲ್ಕಿ: ಕಾರ್ನಾಡು ಪೇಟೆಯಿಂದ ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ 66 ಸಂಪರ್ಕಿಸುವ ರಸ್ತೆ ಹೊಂಡಗಳಿಂದ ತುಂಬಿದ್ದು, ಸಂಚಾರ ದುಸ್ತರವಾಗಿ ಪರಿಣಮಿಸಿದೆ. ತಿಂಗಳ ಹಿಂದೆ ಮಳೆಗಾಲದ ಮೊದಲು ಹೊಂಡ ಮುಚ್ಚುವಂತೆ ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಆದರೆ ಇದೀಗ ಮಳೆಗಾಲದಲ್ಲಿ ಜಲ್ಲಿ ಹುಡಿ ಮಿಶ್ರಣದ ಮೂಲಕ ಲೋಕೋಪಯೋಗಿ ಇಲಾಖೆ ಎರಡನೇ ಬಾರಿ ಅಪಾಯಕಾರಿ ಹೊಂಡಕ್ಕೆ ತೇಪೆ ಕಾರ್ಯ ನಡೆಸಿದೆ.

ಮಳೆಗಾಲದಲ್ಲಿ ತೇಪೆ ಕಾರ್ಯ ಮಾಡಿರುವುದರಿಂದ ಮಳೆ ನೀರಿಗೆ ಜಲ್ಲಿ ಹುಡಿ ಕೊಚ್ಚಿ ಹೋಗುತ್ತಿದೆ. ಕೆಲ ದಿನಗಳ ಹಿಂದೆ ನಡೆದ ಇದೇ ರೀತಿಯ ತೇಪೆ ಕಾಮಗಾರಿ ಮಳೆ ನೀರು ಪಾಲಾಗಿತ್ತು. ಬಿಸಿಲು ಇರುವಾಗ ತೇಪೆ ಕಾರ್ಯ ಮಾಡದ ಇಲಾಖೆ ಅನವಶ್ಯವಾಗಿ ಮಳೆಗಾಲದಲ್ಲಿ ರಸ್ತೆಗೆ ತೇಪೆ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ par ವ್ಯಕ್ತಪಡಿಸಿದ್ದಾರೆ.

Share This Article

ಕಣ್ಣಿಗೊಂದು ಸವಾಲ್…ಈ ಫೋಟೋದಲ್ಲಿರುವ ಹಾವನ್ನು ಗುರುತಿಸಬಲ್ಲಿರಾ? Optical Illusion..

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ…

Tea….ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?

Tea: ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿದರೆ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಹಾಗಿದ್ದರೂ,…

ಈ ಅಭ್ಯಾಸಗಳಿಂದ ನೀವು ಶ್ವಾಸಕೋಶ ಕ್ಯಾನ್ಸರ್​ಗೆ​ ತುತ್ತಾಗಬಹುದು ಎಚ್ಚರ! ತಡೆಗಟ್ಟದ್ದಿದ್ರೆ ಸಾವು ಕಟ್ಟಿಟ್ಟಬುತ್ತಿ | Lung Cancer

Lung Cancer: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾದವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ವಯಸ್ಸಿನ…