ಅಡಕೆ ತೋಟ ಮುಳುಗಡೆಗೆ ಶಾಶ್ವತ ಪರಿಹಾರ

blank

ಹೆಬ್ರಿ: ಚಾರ ನವೋದಯದ ಬಳಿ 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನಲ್ಲಿ ನೀರು ಹರಿದು ಕುಡಿಬೈಲ್, ಸಳ್ಳೆಕಟ್ಟೆ ಭಾಗದ ಏಳು ಸಾವಿರ ಅಡಕೆ ಮರ, 100 ತೆಂಗು ಹಾಗೂ ಬಾಳೆ ಮುಳುಗಡೆಯಾದ ಪ್ರದೇಶಕ್ಕೆ ಶಾಶ್ವತ ಕಾಮಗಾರಿಯಿಂದ ಭವಿಷ್ಯದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ.

ತಡೆಗೋಡೆ ನಿರ್ಮಾಣ, 350 ಮೀಟರ್ ಪೈಪ್‌ಲೈನ್, ಪುಶಿಂಗ್ ವಿಧಾನ ಬಳಸಿ ಸೋರಿಕೆಯಾಗುವ ನೀರನ್ನು ಹೊರ ಹಾಕುವ ಕಾಮಗಾರಿ ನಡೆದಿದೆ. ಇದರಿಂದಾಗಿ ಮುಳುಗಡೆಯಾಗುವ ಕೃಷಿ ಭೂಮಿಗೆ ಮುಕ್ತಿ ಸಿಗಲಿದೆ. ಈ ಬಗ್ಗೆ ವಿಜಯವಾಣಿ ಆಗಾಗ ವರದಿ ಪ್ರಕಟಿಸಿ, ಅಧಿಕಾರಿಗಳು ಗಮನ ಸೆಳೆದಿತ್ತು.

ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಶಾಶ್ವತ ಯೋಜನೆ ರೂಪಿಸುವತ್ತ ಕಾಮಗಾರಿ ನಡೆದಿದೆ. ಮತ್ತೆ ನೀರು ನಿಲ್ಲಲು ಗೇಟ್‌ಗಳ ಅಳವಡಿಕೆ ನಡೆದಿದೆ. ನೀರಿನ ಹರಿವು ನದಿಯಲ್ಲಿ ಕಡಿಮೆ ಇರುವುದರಿಂದ 5 ಮೀಟರ್ ನೀರು ನಿಲ್ಲುವುದು ಕಷ್ಟ.
-ಅರುಣ್ ಭಂಡಾರಿ, ಎಇಇ, ಸಣ್ಣ ನೀರಾವರಿ ಇಲಾಖೆ ಉಡುಪಿ

ರಸ್ತೆ ಮಧ್ಯೆ ವಿದ್ಯುತ್ ಕಂಬ

ಮಡಗಾಂವ್-ಮಂಗಳೂರು ರೈಲು ಮುಂಬೈಗೆ ವಿಸ್ತರಣೆ ಬೇಡಿಕೆ

 

Share This Article

ನಾಗರಹಾವು ಕಚ್ಚಿದ್ರೆ ತಕ್ಷಣ ಈ ರೀತಿ ಮಾಡಿ… ಇಲ್ಲವಾದಲ್ಲಿ ಮೂರೇ ನಿಮಿಷಕ್ಕೆ ಪ್ರಾಣ ಹೋಗುತ್ತೆ! Cobra Snake

Cobra Snake : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು…

ದೇ ಪದೇ ಗಂಟಲು ನೋವು ಬರುತ್ತಿದೆಯೇ? ಹಾಗಾದ್ರೆ ಈ ಸುಲಭ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ | Home remedies

Home remedies: ಹವಾಮಾನ ಬದಲಾದಂತೆ ಸೋಂಕಿನ ಹರಡುವಿಕೆ ಕೂಡಾ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಅನೇಕ ಜನರು…

ಈರುಳ್ಳಿ ರಸ ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ | Onion Juice

Onion Juice: ಈರುಳ್ಳಿ ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವ ಪ್ರಮುಖ ಪದಾರ್ಥಗಳಲ್ಲಿ ಒಂದಾಗಿದೆ. ಇದು ಆಡುಗೆಯನ್ನು…