ಟಿಬಿ ಡ್ಯಾಂಗೆ ಗವಿಶ್ರೀ ಭೇಟಿ, ತುಂಡಾದ ಗೇಟ್ ವೀಕ್ಷಣೆ

blank

ಕೊಪ್ಪಳ : ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯಕ್ಕೆ ಸೋಮವಾರ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಭೇಟಿ ನೀಡಿ ತುಂಡಾದ ಗೇಟ್ ವೀಕ್ಷಿಸಿದರು.

ಬೆಳಗ್ಗೆಯೇ ತೆರಳಿದ ಶ್ರೀಗಳು 19ನೇ ಗೇಟ್ ಬಳಿ ತೆರಳಿ ಏನಾಗಿದೆ ಎಂದು ವೀಕ್ಷಿಸಿದರು. ಅಪಾರ ನೀರು ಹರಿದು ಹೋಗುವುದನ್ನು ಕಂಡು ಮರುಗಿದರು. ಕೆಲಸಗಾರರನ್ನು ಕಂಡು ಕುಶಲೋಪರಿ ವಿಚಾರಿಸಿದರು.

ಏನಾಗಿದೆ ಎಂದು ಕೇಳಿ ಮಾಹಿತಿ ಪಡೆದರು‌. ಪೋಲಾಗುವ ನೀರು, ಗೇಟ್ ಅಳವಡಿಕೆಗೆ ಬೇಕಾಗುವ ಸಮಯ, ಬೆಳೆಗಳ ಪರಿಸ್ಥಿತಿ, ಮುಂದೆ ಜಲಾಶಯಕ್ಕೆ ಬರಬಹುದಾದ ನೀರಿನ ಮಾಹಿತಿ ಕೇಳಿ ತಿಳಿದರು. ಸದ್ಯ ಜಲಾಶಯಕ್ಕೆ ಯಾವುದೇ ಅಪಾಯವಿಲ್ಲ ಎಂಬುದು ಸಮಾಧಾನದ ವಿಷಯ ಎಂದರು.

Share This Article

Psychology : ಪ್ಯಾಂಟ್ ಜೇಬಿನಲ್ಲಿ ಕೈ ಹಾಕಿಕೊಂಡು ನಡೆಯುವ ಅಭ್ಯಾಸ ನಿಮಗಿದೆಯೇ? ಇದು ನಿಮ್ಮ ವ್ಯಕ್ತಿತ್ವ

Psychology: ಸಾಮಾನ್ಯವಾಗಿ ನೀವು ಅನೇಕ ಜನರು ತಮ್ಮ ಜೇಬಿನಲ್ಲಿ ಕೈ ಹಾಕಿಕೊಂಡು ತಿರುಗಾಡುವುದನ್ನು ನೋಡುತ್ತೀರಿ. ಇದು…

Health Benefits : ಕೆಮ್ಮು, ನೆಗಡಿ ಕೇವಲ ಎರಡೇ ನಿಮಿಷದಲ್ಲಿ ಗುಣವಾಗುತ್ತದೆ..ಹೀಗೆ ಮಾಡಿ ನೋಡಿ

Health Benefits : ಕೆಲವು ಜನರು ಕೆಮ್ಮು ಮತ್ತು ಶೀತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ವಾರಗಟ್ಟಲೆ…

ಮನೆಯಲ್ಲೇ ಗಟ್ಟಿ ಮೊಸರು ಮಾಡುವ ವಿಧಾನ ನಿಮಗೆ ತಿಳಿದಿದೆಯೇ; ಇಲ್ಲಿದೆ ಸಿಂಪಲ್ ಟ್ರಿ​ಕ್ಸ್​​​​​ | Health Tips

ಚಳಿಗಾಲವಿರಲಿ, ಬೇಸಿಗೆಯಿರಲಿ ಮೊಸರನ್ನು ಇಷ್ಟಪಡುವವರು ಹವಾಮಾನ ಬದಲಾದಾಗಲೂ ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಚಳಿ ಹೆಚ್ಚಾದಾಗಲೂ ಅನೇಕರು…