ಮನೆ ಮನೆ ಭಜನೆ ಸಮಾರೋಪ

Bdk_Bajane

ಮಧೂರು: ರಾಮಾಯಣ ಮಾಸದ ನಿರಂತರ 31 ದಿನಗಳ ಮನೆ ಮನೆ ಭಜನೆ ಸಮಾರೋಪ ಸಮಾರಂಭ ಉಳಿಯತಡ್ಕದ ಶ್ರೀ ವಾಸುದೇವ ಗಟ್ಟಿ ಮತ್ತು ಯಶೋದಾ ದಂಪತಿಯ ನಿವಾಸದಲ್ಲಿ ನಡೆಯಿತು.

15 ವರ್ಷಗಳಿಂದ ರಾಮಾಯಣ ಮಾಸದಲ್ಲಿ ನಿರ್ವಹಿಸುತ್ತಾ ಬಂದಿರುವ ಮನೆ ಮನೆ ಭಜನೆ ಪ್ರೇರಕ ಶಕ್ತಿಯು, ಇದಕ್ಕೆ ಕಾರಣಕರ್ತರು ಆಗಿರುವ ಭಜನಾ ಗುರು ಹರಿದಾಸ್ ಜಯಾನಂದ ಕುಮಾರ್ ಅಧ್ಯಕ್ಷತೆ ವಹಿಸಿ ಮನೆ ಮನೆ ಭಜನೆ ಮಾಡುವುದರ ಹಿಂದಿರುವ ಸದುದ್ದೇಶ ತಿಳಿಸಿಕೊಟ್ಟರು.

ವಿ.ಹಿಂ.ಪ. ಕಾಸರಗೋಡು ನಗರ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ, ಮಾಜಿ ಕೌನ್ಸಿಲರ್ ಶಂಕರ್ ಕೆ., ಮೋಹನ್ ಆಚಾರ್ಯ ಪುಳ್ಕೂರು, ವಾಸುದೇವ ಗಟ್ಟಿ, ಶಿವರಾಂ ಶೆಟ್ಟಿ, ಪದ್ಮನಾಭ ಆಚಾರ್ಯ ಉಪಸ್ಥಿತರಿದ್ದರು. ಬಳಿಕ ಭಜನಾ ಸಂಕೀರ್ತನೆ ಜರುಗಿತು. ರೋಹಿತಾಕ್ಷ ಸ್ವಾಗತಿಸಿ, ಯಶೋದಾ ಗಟ್ಟಿ ವಂದಿಸಿದರು. ಗುರುಗಳ ಪಾದ ಪೂಜೆ ಬಳಿಕ ಮಂಗಳಾಚರಣೆ ನಡೆಯಿತು.

Share This Article

ಬಿರು ಬೇಸಿಗೆಯಲ್ಲಿ ನೆಲ್ಲಿಕಾಯಿ ಸೇವಿಸಿ, ಈ ಅದ್ಭುತ ಪ್ರಯೋಜನ ಪಡೆಯಿರಿ; ಇಲ್ಲಿದೆ ಉಪಯುಕ್ತ ಮಾಹಿತಿ | Amla

Amla Benefits: ಸಾಮಾನ್ಯವಾಗಿ ಭಾರತೀಯ ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಆಮ್ಲಾ/ ಗೂಸ್​ಬೆರಿ ಎಂದು ಕರೆಯಲಾಗುತ್ತದೆ. ಇದು…

ಮನೆಯಲ್ಲಿ ಈ 4 ವಸ್ತುಗಳಿದ್ದರೆ ಲಕ್ಷ್ಮಿ ಒಲಿಯುವುದಿಲ್ಲ! ಇದನ್ನು ಗಮನಿಸದೆ ಹೋದ್ರೆ ಕೈಯಲ್ಲಿ 1 ಪೈಸೆಯೂ ಉಳಿಯಲ್ಲ | Vastu Tips

Vastu Tips: ಇಂದು ಯಾರಿಗೆ ತಾನೇ ಧನಲಕ್ಷ್ಮಿ ಬೇಡ? ವಿದ್ಯೆ ಇಲ್ಲದೇ ಹೋದ್ರೂ ಪರವಾಗಿಲ್ಲ ಹಣವೇ…

ರಾತ್ರಿ 11 ಗಂಟೆ ಮೇಲೆ ನಿದ್ದೆ ಮಾಡುತ್ತಿದ್ದೀರಾ.. ಕಾದಿದೆ ನಿಮಗೆ ಅಪಾಯ; ತಜ್ಞರ ಕೊಟ್ಟ ಏಚ್ಚರಿಕೆ ಏನು ಗೊತ್ತೆ! | Sleep

Sleep:ಇಂದಿನ ಕಾಲದ ಜನರ ಜೀವನ ಶೈಲಿಯಲ್ಲಿ ಹಲವು ಬದಲಾವಣೆಯಾಗಿವೆ. ಈ ಬದಲಾವಣೆಯಲ್ಲಿ ಒಂದು ರಾತ್ರಿ ಬೇಗ…