ರಸ್ತೆ ಮೇಲೆಲ್ಲಾ ಕಾಲುವೆ ನೀರು ಸಂಚಾರ ಪರದಾಟ

blank

ಹೊಸಪೇಟೆ: ನಗರದ ಹೃದಯಭಾಗದಲ್ಲಿರುವ ಬಸವಣ್ಣ ಕಾಲುವೆಯಲ್ಲಿ ತ್ಯಾಜ್ಯ ಸೇರಿಕೊಂಡಿದ್ದು, ಶನಿವಾರ ರಾತ್ರಿ ಕಾಲುವೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.

ವಿಜಯನಗರ ಆಳರಸರ ಕಾಲದ ಈ ಕಾಲುವೆ ಚರಂಡಿಯಾಗಿ ಮಾರ್ಪಟ್ಟಿದೆ. ತುಂಗಭದ್ರಾ ಜಲಾಶಯದಿಂದ ಈ ಕಾಲುವೆಗೆ 120 ಕ್ಯುಸೆಕ್ ನೀರು ಬಿಡಲಾಗಿತ್ತು. ಕಾಲುವೆಯಲ್ಲಿ ಕಸ ಕಡ್ಡಿ ಸೇರಿಕೊಂಡಿದ್ದು, ಮೂರಂಗಡಿ ವೃತ್ತದ ಬಳಿ ನೀರು ಹರಿಯುತ್ತಿದೆ.‌ ಜನರ ಸಂಚಾರಕ್ಕೂ ತೊಂದರೆ ಆಗಿದೆ. ನಗರಸಭೆ ಮಾತ್ರ ತನಗೂ ಈ ಕಾಲುವೆಗೂ ಸಂಬಂಧ ಇಲ್ಲದಂತೆ ಇದೆ. ಆದರೆ ಕಾಲುವೆಗೆ ಚರಂಡಿ ನೀರು, ತ್ಯಾಜ್ಯ ಬಿಡಲಾಗುತ್ತಿದೆ. ಇದರಿಂದ ಕಾಲುವೆ ನೀರು ಚರಂಡಿಗೆ ಹರಿಯುತ್ತಿದೆ. ನಗರಸಭೆಯೇ ಇದಕ್ಕೆ ಹೊಣೆಯಾಗಿದೆ. ಇದು ಮೊದಲ್ಲ ಆಗಾಗ ನಡೆಯುತ್ತೇಲೆ ಇರುತ್ತದೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

Share This Article

ಸ್ನಾನದ ನಂತರವೂ ನಿಮ್ಮ ದೇಹವು ಕೆಟ್ಟ ವಾಸನೆಯನ್ನು ಬೀರುತ್ತದೆಯೇ? ಹೀಗೆ ಮಾಡಿ ನೋಡಿ…. life style

life style: ಕೆಲವರಿಗೆ ದೇಹದಿಂದ ವಾಸನೆ ಬರುವುದನ್ನು ನೀವು ಗಮನಿಸಿರಬಹುದು. ಅದು ಚಳಿಯಾಗಿರಬಹುದು, ಮಳೆಯಾಗಿರಬಹುದು, ಸಣ್ಣ…

ವಕ್ರ ದಂತ ಸಮಸ್ಯೆಗೆ ಸೂಕ್ತ ಪರಿಹಾರ ಅಲೈನರ್

ಹಲ್ಲು ಅಡ್ಡಾದಿಡ್ಡಿ ಇದ್ದರೆ ಅಂಥವರು ಮುಜುಗರದಿಂದ ಮನಬಿಚ್ಚಿ ನಗದಿರುವುದೇ ಹೆಚ್ಚು. ಆದರೆ ಈಗ ಅಷ್ಟಕ್ಕೆಲ್ಲ ಚಿಂತೆ…