ಗೇಮ್​ ಚೇಂಚರ್​ ಸಿನಿಮಾ ನನಗೆ ಪೂರ್ಣ ತೃಪ್ತಿ ನೀಡಿಲ್ಲ; ಹೀಗ್ಯಾಕಂದ್ರು ನಿರ್ದೇಶಕ ಶಂಕರ್​? | Game Changer

blank

ತಮಿಳುನಾಡು: ದಕ್ಷಿಣ ಭಾರತ ಖ್ಯಾತಿಯ ಹಲವು ದಿಗ್ಗಜ ನಿರ್ದೇಶಕರಲ್ಲಿ ತಮಿಳಿ ಶಂಕರ್​ ಒಬ್ಬರು. ತಾವೇ ನಿರ್ದೇಶನ ಮಾಡಿರುವ ರಾಮ್​ ಚರಣ್​ ಮತ್ತು ಕಿಯಾರ ಅಡ್ವಾಣಿ ನಟಿಸಿರುವ ಗೇಮ್​ ಚೇಂಚರ್(Game Changer)​ ಸಿನಿಮಾ ನನಗೆ ತೃಪ್ತಿ ನೀಡಲಿಲ್ಲ ಎಂದು ಶಂಕರ್​ ಸಂದರ್ಶನವೊಂದರಲ್ಲಿ ಹೇಳಿ ಎಲ್ಲರಿಗೂ ಆಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ: ಕೆಚ್ಚಲು ಕತ್ತರಿಸುವವರಿಗೂ ಸಹಕಾರ: ಹಿಂದು ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಆಕ್ರೋಶ

ಗೇಮ್​ ಚೇಂಚರ್​ ಸಿನಿಮಾ ಇದೇ ಜ.10ರಂದು ವಿಶ್ವಾದ್ಯಂತ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಆದರೆ, ಸಿನಿ ರಸಿಕರ ನಕರತ್ಮಾಕ(ನೆಗಟಿವ್​) ವಿಮರ್ಶೆ ಹಿನ್ನೆಲೆ ಚಿತ್ರ ಅಂದುಕೊಂಡಷ್ಟು ಯಶಸ್ವಿಯಾಗಲಿಲ್ಲ ಎಂದು ಚಿತ್ರತಂಡದ ಬೇಸರ. ಇದರ ನಡುವೇ ನಿರ್ದೇಶಕ ಶಂಕರ್​ ಸಂದರ್ಶನವೊಂದರಲ್ಲಿ ತಮ್ಮದೇ ಸಿನಿಮಾದ ಬಗ್ಗೆ ಅಂಸತೃಪ್ತಿ ವ್ಯಕ್ತಪಡಿಸಿದ್ದಾರೆ.

ಶಂಕರ್​ ಹೇಳಿದ್ದೇನು?

ಗೇಮ್​ ಚೇಂಚರ್​​​ ಸಿನಿಮಾದಿಂದ ನನಗೆ ತೃಪ್ತಿ ಇಲ್ಲ. ನಾನು ಸಿನಿಮಾ ಇನ್ನು ಚೆನ್ನಾಗಿ ಮಾಡಬಹುದಿತ್ತು. ಆದರೆ, ಸಮಯದ ಅಭಾವದಿಂದ ಒಳ್ಳೆ ದೃಶ್ಯಗಳನ್ನು ಚಿತ್ರದಲ್ಲಿ ಕಟ್​ ಮಾಡಲಾಗಿದೆ. ಒಳ್ಳೆಯ ಸಿನಿಮಾವಾಗಲಿದೆ ಎಂಬ ಭರವಸೆ ಇತ್ತು. ಆದರೆ, ಜನರಿಗೆ ಇಷ್ಟವಾಗಿಲ್ಲ. ಹೀಗಾಗಿ, ಈ ಸಿನಿಮಾದಿಂದ ನಾನು ಸಂಪೂರ್ಣ ತೃಪ್ತಿ ಹೊಂದಿಲ್ಲ ಎಂದು ಶಂಕರ್​ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಮೂಲ ಪರಂಪರೆ ಉಳಿಸಿಕೊಂಡಿರುವ ಭಾರತ: ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ

ಶಂಕರ್​ ತಮಿಳಿನ ಖ್ಯಾತ ನಿರ್ದೇಶಕರು. ರೋಬೊ, ರೋಬೊ 2.0, ಇಂಡಿಯನ್​, ಭಾಗ-1,2 ಮತ್ತು ಅನ್ನಿಯಾನ್​ ಸೇರಿದಂತೆ ಇತರ ಇವರ ಚಿತ್ರಗಳು ಭಾರತ ಚಿತ್ರರಂಗದಲ್ಲಿ ಅವರ ಹೆಸರನ್ನು ಖ್ಯಾತಿಗಳಿಸಿವೆ.(ಏಜೆನ್ಸೀಸ್​)

ನಿಮಗೆ ತಿಳಿಯದೆ ನಿಮ್ಮ ದೇಹ ಹಾನಿಯಾಗುವ ಈ ಎಂಟು ಸ್ಥಳಗಳಲ್ಲಿ ನಿಮ್ಮ ಫೋನ್​ನನ್ನು ಇಡಲೇಬೇಡಿ! | Phone

Share This Article

ಪ್ರತಿದಿನ ಹಣೆಗೆ ವಿಭೂತಿ ಹಚ್ಚಿಕೊಂಡರೆ ಏನಾಗುತ್ತದೆ ಗೊತ್ತಾ? significance of vibhuti

significance of vibhuti:  ಸಾಮಾನ್ಯವಾಗಿ ಹಿಂದೂಗಳು ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದನ್ನು ನೋಡುತ್ತೇವೆ. ಮಹಿಳೆಯರು  ತಿಲಕವನ್ನು…

ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health

Summer Health: ನೀರು ಮನುಷ್ಯರಿಗೆ ಬಹಳ ಅವಶ್ಯಕ. ನಾವು ಅನ್ನ ತಿನ್ನದೆ ಬದುಕಬಹುದು, ಆದರೆ ನೀರು…

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…