ಕುಂಭಮೇಳದ IIT ಬಾಬಾ ಮೇಲೆ ದಾಳಿ!; ಕೋಲುಗಳಿಂದ ಹಲ್ಲೆ: ಕಾರಣ ಏನು?

blank

ಕುಂಭಮೇಳದ ಸಮಯದಲ್ಲಿ ಜನಪ್ರಿಯತೆ ಗಳಿಸಿದ IIT ಬಾಬಾ ಎಂದು ಕರೆಯಲ್ಪಡುವ ಅಭಯ್​ ಸಿಂಗ್​ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ನೊಯ್ಡಾದ ಖಾಸಜಗಿ ಚಾನಲ್​ನಲ್ಲಿ ನಡೆದ ಸುದ್ದಿ ಚರ್ಚೆ(ಡಿಬೇಟ್​) ವೇಳೆ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಸ್ವತ ಐಐಟಿ ಬಾಬಾ ದೂರು ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ:ಟ್ರಂಪ್​- ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಜಟಾಪಟಿ; ಸಭೆ ಮಧ್ಯೆ ಹೊರ ನಡೆದ ಯುಕ್ರೇನ್​ ಅಧ್ಯಕ್ಷ | US President

”ಚರ್ಚೆ ವೇಳೆ ಏಕಾಏಕಿ ಸುದ್ದಿ ಸಂಸ್ಥೆಗೆ ನುಗ್ಗಿದ ಕೇಸರಿ ಬಟ್ಟೆ ಧರಿಸಿದ ಕೆಲವರ ಗುಂಪೊಂದು ಅನುಚಿತವಾಗಿ ವರ್ತಿಸಿ, ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಅಭಯ್​ ಸಿಂಗ್​ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ”.

ಘಟನೆ ಬಳಿಕ ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಎದುರು ಪ್ರತಿಭಟನೆ ಮಾಡಿದ್ದಾರೆ. ಅಧಿಕಾರಿಗಳ ಮನವೊಲಿಕೆ ಬಳಿಕ ಪ್ರತಿಭಟನೆ ಹಿಂಪಡೆದಿದ್ದಾರೆ.

ಇದನ್ನೂ ಓದಿ:ಇದೊಂದು… ತಂಡದಲ್ಲಿನ ಇಂಜುರಿ ಸಮಸ್ಯೆ ಕುರಿತು ಶಾಕಿಂಗ್ ಹೇಳಿಕೆ ನೀಡಿದ Team India ಕೋಚ್

 

ಇನ್ನು ಈ ಕುರಿತು ಸಾಮಾಜಿಕ ಮಾಧ್ಯಮಲ್ಲಿ ವಿಡಿಯೋಂದು ಹರಿದಾಡುತ್ತಿದ್ದು, ” ಸ್ಟೂಡಿಯೋಗೆ ನುಗ್ಗಿ ಕಾವಿ ಗುಂಪೊಂದು ಐಐಟಿ ಬಾಬಾ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಬಾಬಾ ಹೊರ ಬರಲು ಹರಸಾಹಸ ಪಡಬೇಕಾಗಿತು ಎಂದು ವೈರಲ್​ ಆಗಿರುವ ವಿಡಿಯೋದಲ್ಲಿ ಹೇಳಲಾಗಿದೆ. ಆದರೆ, ವಾಗ್ವಾದಕ್ಕೆ ಮತ್ತು ಹಲ್ಲೆಗೆ ಕಾರಣವೇನು ಎಂಬುದು ನಿಖರವಾಗಿ ತಿಳಿದಿಲ್ಲ”.(ಏಜೆನ್ಸೀಸ್)

ಹೋಳಿ ಹಬ್ಬಕ್ಕೆ LPG​​ ಮತ್ತೆ ದುಬಾರಿ; ನಿಮ್ಮ ನಗರದಲ್ಲಿನ ಹೊಸ ಸಿಲಿಂಡರ್​ನ ಬೆಲೆ ತಿಳಿಯಿರಿ

ಟ್ರಂಪ್​- ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಜಟಾಪಟಿ; ಸಭೆ ಮಧ್ಯೆ ಹೊರ ನಡೆದ ಯುಕ್ರೇನ್​ ಅಧ್ಯಕ್ಷ | US President

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…