blank

ಚಿತ್ರ ನಟಿ ನಿಶ್ಚಿಕಾ ನಾಯ್ಡು ರಿಂದ ‘ದಿ ಚೆನ್ನಯï ಶಾಪಿಂಗï ಮಾಲï’ ಉದ್ಘಾಟನೆ

blank

ರಾಯಚೂರು ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟçದ ನಂ.೧ -Á್ಯಷನ್ ಮಾಲï ಆಗಿರುವ ‘ದಿ ಚೆನ್ನಯï ಶಾಪಿಂಗï ಮಾಲï’ನ ಕರ್ನಾಟಕದ ಎರಡನೇ ಶಾಖೆ ನಗರದ ಸ್ಟೇಶನ್ ರಸ್ತೆಯಲ್ಲಿ ಶನಿವಾರ ಉದ್ಘಾಟನೆಯಾಯಿತು.

‘ದಿ ಚೆನ್ನಯï ಶಾಪಿಂಗï ಮಾಲï’ ಉದ್ಘಾಟಿಸಿದ ಖ್ಯಾತ ಚಿತ್ರ ನಟಿ ನಿಶ್ಚಿಕಾ ನಾಯ್ಡು ಸುದ್ದಿಗಾರರೊಂದಿಗೆ ಮಾತನಾಡಿ,ಇದು ಈ ಸಂಸ್ಥೆಯ ೨೭ನೇ ಶಾಪಿಂಗ್ ಮಾಲ್ ಆಗಿದ್ದು ಅದ್ಭುತವಾಗಿದೆ. ಇದೇ ರೀತಿ ಹಲವಾರು ಕಡೆ ಇದರ ಶಾಖೆಗಳನ್ನು ತೆರೆಯುವ ಯೋಜನೆ ಹೊಂದಿz್ದÁರೆ. ರಾಯಚೂರಿನಲ್ಲಿ ಶಾಪಿಂಗ್ ಮಾಲï ಆರಂಭವಾಗುತ್ತಿರುವುದಕ್ಕೆ ಖುಷಿಯಿದೆ.

ಇಲ್ಲಿ ಸೀರೆಗಳು ಸೇರಿದಂತೆ ಒಳ್ಳೆಯ ಸಂಗ್ರಹಗಳಿವೆ. ಬೆಲೆಗಳು ಕೇವಲ ೯೯ ರೂ.ಗಳಿಂದ ಆರಂಭವಾಗುತ್ತಿದ್ದು ಎಲ್ಲರಿಗೂ ಕೈಗೆಟುಕುವಂತಿವೆ. ಯಾರು ಬೇಕಾದರೂ ಬಂದು ಶಾಪಿಂಗ್ ಮಾಡಬಹುದು. ಇಷ್ಟು ಕಡಿಮೆ ಬೆಲೆಗೆ ಸಿಗುವುದು ನನಗೆ ಅಚ್ಚರಿ ತಂದಿದೆ ಎಂದರು.

ನAತರ ತೆಲುಗು ಚಿತ್ರನಟಿ ಕೀರ್ತಿ ಸುರೇಶ್ ಮಾತನಾಡಿ, ರಾಯಚೂರಿನಲ್ಲಿ ದಿ ಚೆನ್ನಯï ಶಾಪಿಂಗï ಮಾಲï’ ಪ್ರಾರಂಭವಾಗಿರುವುದು ನನಗೆ ಖುಷಿ ತಂದಿದೆ. ಇದು ೨೭ನೇ ಶಾಖೆಯಾಗಿದೆ. ಕರ್ನಾಟಕದಲ್ಲಿ ಪುನೀತ ರಾಜಕುಮಾರï ನನ್ನ ನೆಚ್ಚಿನ ನಟ, ನಾನು ಈ ಹಿಂದೆ ಡಾ.ರಾಜಕುಮಾರರನ್ನ ಭೇಟಿ ಮಾಡಿz್ದೆ, ನನ್ನ ತಾಯಿ ಅವರೊಂದಿಗೆ ನಟಿಸಿದ್ದರು.

ಒಳ್ಳೆಯ ಆ-Àರ, ಉತ್ತಮ ಸ್ಕಿç¥್ಟï ಬಂದರೆ ಖಂಡಿತ ಕನ್ನಡ ಸಿನೆಮಾದಲ್ಲಿ ನಟಿಸುತ್ತೇನೆ ಎಂದು ಇಂಗಿತ ವ್ಯಕ್ತಪಡಿಸಿದರು. ನಾನು ಈಗಷ್ಟೇ ವೈವಾಹಿಕ ಜೀವನ ಆರಂಭವಾಗಿದೆ, ತುಂಬಾ ಚೆನ್ನಾಗಿ ನಡೆದಿದೆ. ಸದ್ಯ ತೆಲುಗು ಹಾಗೂ ತಮಿಳು ಸಿನೆಮಾಗಳಲ್ಲಿ ನಟಿಸುತ್ತಿದ್ದು ಇನ್ನೂ ಕೆಲ ಸಿನೆಮಾಗಳಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆದಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರಾದ ಮರ್ರಿ ಜನಾರ್ದನ ರೆಡ್ಡಿ, ಮರಿ ಜಮುನಾ ರೆಡ್ಡಿ, ಮರ್ರಿ ವೆಂಕಟರೆಡ್ಡಿ, ರಾಜ್ಯ ಮಾಣಿಕ್ಯಂ ಸೇರಿ ಅನೇಕರು ಇದ್ದರು.

 

Share This Article

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…

ಜಗತ್ತಿನ ಈ 5 ಜನರ ಮುಂದೆ ಯಾವಾಗಲೂ ಮೌನವಾಗಿರಬೇಕಂತೆ! ಚಾಣಕ್ಯ ನೀತಿ ಬಗ್ಗೆ ತಿಳಿಯಿರಿ | Chanakya Niti

Chanakya Niti : ಚಾಣಕ್ಯ ಎಂದ ಕ್ಷಣ ಕಣ್ಣ ಮುಂದೆ ಬರುವುದೆ ಚಾಣಕ್ಷ್ಯತನ, ಬುದ್ಧಿವಂತಿಕೆ. ಹಾಗಾಗಿ,…

ಮಾವಿನಹಣ್ಣು ತಿಂದು ಈಸಿಯಾಗಿ ದೇಹದ ತೂಕ ಇಳಿಸಬಹುದು! ಹೊಸ ಅಧ್ಯಯನ.. mango

mango: ತೂಕ ಇಳಿಸಿಕೊಳ್ಳಲು ಬಯಸುವ ಜನರು ಹೆಚ್ಚಾಗಿ ಮಾವಿನಹಣ್ಣನ್ನು ತಪ್ಪಿಸುತ್ತಾರೆ. ಆದರೆ ಇತ್ತೀಚಿನ ಅಧ್ಯಯನವು ತೂಕ…