More

    ಕೂಡ್ಲಿಗಿ ಪೊಲೀಸ್ ಠಾಣೆಯ ಎಎಸ್​ಐರನ್ನು ಬಲಿ ಪಡೆದ ಕರೊನಾ

    ವಿಜಯನಗರ: ಪೊಲೀಸ್​ ಇಲಾಖೆಯ ಮೇಲೂ ಕರೊನಾ ಮೃತ್ಯು ಛಾಯೆ ಆವರಿಸಿದೆ. ಈಗಾಗಲೇ ಸಾಕಷ್ಟು ಪೊಲೀಸ್​ ಸಿಬ್ಬಂದಿತನ್ನು ತನ್ನ ಮೃತ್ಯುಕೂಪಕ್ಕೆ ಸೆಳೆದಿರುವ ಕರೊನಾ ಇದೀಗ ಕೂಡ್ಲಿಗಿ ಪೊಲೀಸ್​ ಠಾಣೆಯ ಸಹಾಯಕ ಪೊಲೀಸ್​ ಇನ್ಸ್​ಪೆಕ್ಟರ್​ರನ್ನು ಬಲಿಪಡೆದುಕೊಂಡಿದೆ.

    ವಿರೂಪಾಕ್ಷಪ್ಪ (58) ಕರೊನಾಗೆ ಬಲಿಯಾದ ಎಎಸ್​ಐ. ಇವರು ಮೂಲತಃ ಸಂಡೂರು ತಾಲೂಕಿನ ಚೋರನೂರು ಗ್ರಾಮದವರು. ಕಳೆದ ಕೆಲ ದಿನಗಳ ಹಿಂದೆ ಕರೊನಾ ಧೃಡಪಟ್ಟು, ಚಿಕಿತ್ಸೆ ಪಡೆಯುತ್ತಿದ್ದರು.

    ಇದನ್ನೂ ಓದಿರಿ: ಕರೊನಾವನ್ನೇ ಮಣಿಸಿದವರ ಮನದಾಳ; ಸಾವು-ನೋವುಗಳ ನಡುವೆ ಆಶಾಕಿರಣ..

    ಜಿಂದಾಲ್​ನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿರೂಪಾಕ್ಷಪ್ಪ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಡೊಮಿನಿಕಾದಲ್ಲಿ ಬಂಧನವಾಗಿರೋ ಮೆಹುಲ್ ಚೋಕ್ಸಿ ಫೋಟೋ ವೈರಲ್​: ಗಡಿಪಾರು ಆದೇಶ ಮುಂದೂಡಿಕೆ

    ಸುದ್ದಿ ಸಮಗ್ರ: ಕರೊನಾದಿಂದ ಸ್ತ್ರೀಯರಿಗೆ ಹೆಚ್ಚು ಉದ್ಯೋಗ ನಷ್ಟ

    ಹಲೋ ಡಾಕ್ಟರ್: ಏನಿದು ‘ಮೆಟಾಬಾಲಿಕ್ ಸಿಂಡ್ರೋಮ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts