More

    ಬಹಿರಂಗವಾಗಿ ಸುದೀಪ್​ ವಿರುದ್ಧ ಹೇಳಿಕೆ ನೀಡದಂತೆ ಎಂ.ಎನ್. ಕುಮಾರ್​ಗೆ ಕೋರ್ಟ್​ ಆದೇಶ

    ಬೆಂಗಳೂರು: ನಟ ಕಿಚ್ಚ ಸುದೀಪ್​ ಮತ್ತು ನಿರ್ಮಾಪಕ ಎಂ.ಎನ್​. ಕುಮಾರ್​ ಕಾಲ್​ ಶೀಟ್​ ಪ್ರಕರಣದ ವಿಚಾರಣೆ ನಡೆಸಿದ ಸಿಟಿ ಸಿವಿಲ್​ ನ್ಯಾಯಾಲಯ ಎಂ.ಎನ್​. ಕುಮಾರ್​ಗೆ ಸಾರ್ವಜನಿಕವಾಗಿ ಸುದೀಪ್​ ವಿರುದ್ಧ ಹೇಳಿಕೆ ನೀಡದಂತೆ ಆದೇಶಿಸಿದೆ.

    ಇದನ್ನೂ ಓದಿ: ಮಾರ್ಕ್​ ಆ್ಯಂಟನಿ ವಿಶಾಲ್​ ; ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಮಿಂಚಲು ರೆಡಿಯಾದ ತಮಿಳು ನಟ

    ಈ ಹಿಂದೆ ನಿರ್ಮಾಪಕ ಎಂ.ಎನ್. ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ವಿರುದ್ಧ ಹಣದ ವಿಚಾರವಾಗಿ ಮತ್ತು ಕಾಲ್ ಶೀಟ್ ಕುರಿತು ಬಹಿರಂಗವಾಗಿ ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್​ ನಿರ್ಮಾಪಕ ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆಯನ್ನು ಇಂದು ನಡೆಸಿದ ಸಿಟಿ ಸಿವಿಲ್​ ನ್ಯಾಯಾಲಯ, ಸುದೀಪ್ ಪರ ಮಧ್ಯಂತರದ ಆದೇಶ ನೀಡಿದೆ.

    ಇದನ್ನೂ ಓದಿ:  ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ನಾಗ ಸನ್ನಿಧಿಯಲ್ಲಿ ಅಭಿಷೇಕ ಮಾಡಿ, ಆಶ್ಲೇಷ ಬಲಿಪೂಜೆ

    ಎಂ.ಎನ್​. ಕುಮಾರ್ ಮತ್ತು ಸುರೇಶ್ ನಟ ಸುದೀಪ್​ ವಿರುದ್ಧ ಅಥವಾ ಅವರ ಕುಟುಂಬದ ಬಗ್ಗೆ ಬಹಿರಂಗ ಹೇಳಿಕೆ ನೀಡುವಂತಿಲ್ಲ. ಮತ್ತು
    ಯಾವುದೇ ಮಾಧ್ಯಮಕ್ಕೆ ಹೇಳಿಕೆ ನೀಡಬಾರದು ಎಂದು 9ನೇ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ. ಕೋರ್ಟ್ ವಿಚಾರಣೆಯನ್ನು
    ಅಕ್ಟೋಬರ್ 9ಕ್ಕೆ ಮುಂದೂಡಿದೆ.

    ಭಾರತದ ಅತ್ಯಂತ ಹಿರಿಯ ಸಾಕಾನೆ ‘ಬಿಜುಲಿ ಪ್ರಸಾದ್’ ಮೃತ್ಯು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts