ಬೆಂಗಳೂರು: ನೆರೆ ರಾಜ್ಯದಲ್ಲಿ ರಾಜ್ಯದ ಶಾಸಕರೊಬ್ಬರು ರಸ್ತೆ ಪಕ್ಕದ ಗೋಡೆ ಮೇಲೆ ಬ್ರಶ್ ಮೂಲಕ ಬರಹ ಬರೆದು- ಬಣ್ಣ ಹಚ್ಚಿ ಗಮನ ಸೆಳೆದಿದ್ದಾರೆ.
ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ನೆರೆಯ ಕೇರಳದ ವಿಧಾನಸಭಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ ಸ್ಥಳೀಯ ಕಾರ್ಯಕರ್ತರಲ್ಲಿ ಉತ್ಸಾಹ ತುಂಬ ಉದ್ದೇಶದಿಂದ ಪ್ರಚಾರದ ಗೋಡೆ ಬರಹ ಬರೆಯಲು ಸ್ವತಃ ರಸ್ತೆಗಿಳಿದರು.
ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರು ಈ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಸುನೀಲ್ ಕುಮಾರ್ ಅವರು ಕನ್ನಡದಲ್ಲೇ ಗೋಡೆ ಬರಹ ಬರೆದು ಬಣ್ಣ ತುಂಬಿರುವುದು ವಿಶೇಷ ಸಂಗತಿಯಾಗಿದೆ.
ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !
ಬಿಜೆಪಿ ಸಂಸದ ಮನೆಯ ಸಮೀಪ ಬಾಂಬ್ ಬ್ಲಾಸ್ಟ್; ಸಿಸಿಟಿವಿ ಧ್ವಂಸ ಮಾಡಿ 15 ಕಡೆ ಸ್ಫೋಟ
ಟ್ರಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸಿಲ್ಲ ಎಂದು ಹೀಗೆಲ್ಲಾ ಮಾಡೋದಾ? ಬೇಸ್ತು ಬಿದ್ದ ಚಾಲಕ!