More

    ಬ್ರಶ್ ಹಿಡಿದು ಗೋಡೆ ಬರಹ ಬರೆದ ಎಂಎಲ್‌ಎ! ಏಕೆ ಗೊತ್ತಾ?

    ಬೆಂಗಳೂರು: ನೆರೆ ರಾಜ್ಯದಲ್ಲಿ‌ ರಾಜ್ಯದ ಶಾಸಕರೊಬ್ಬರು ರಸ್ತೆ ಪಕ್ಕದ ಗೋಡೆ ಮೇಲೆ ಬ್ರಶ್ ಮೂಲಕ ಬರಹ ಬರೆದು- ಬಣ್ಣ ಹಚ್ಚಿ ಗಮನ‌ ಸೆಳೆದಿದ್ದಾರೆ.

    ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ನೆರೆಯ ಕೇರಳದ ವಿಧಾನಸಭಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ ಸ್ಥಳೀಯ ಕಾರ್ಯಕರ್ತರಲ್ಲಿ ಉತ್ಸಾಹ ತುಂಬ ಉದ್ದೇಶದಿಂದ ಪ್ರಚಾರದ ಗೋಡೆ ಬರಹ ಬರೆಯಲು ಸ್ವತಃ ರಸ್ತೆಗಿಳಿದರು.

    ಇದನ್ನೂ ಓದಿರಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದೊಡ್ಡ ಷ್ಯಡಂತ್ರ, ಮೇಟಿ ಸಿಡಿ‌ ಬಿಡುಗಡೆ ಮಾಡಿದ್ದ ರಾಜಶೇಖರ್ ಮುಲಾಲಿ ಹೇಳಿಕೆ

    ಕ‌ನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರು ಈ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಸುನೀಲ್ ಕುಮಾರ್ ಅವರು ಕನ್ನಡದಲ್ಲೇ ಗೋಡೆ ಬರಹ ಬರೆದು ಬಣ್ಣ ತುಂಬಿರುವುದು ವಿಶೇಷ ಸಂಗತಿಯಾಗಿದೆ.

    ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !

    ಬಿಜೆಪಿ ಸಂಸದ ಮನೆಯ ಸಮೀಪ ಬಾಂಬ್​ ಬ್ಲಾಸ್ಟ್​; ಸಿಸಿಟಿವಿ ಧ್ವಂಸ ಮಾಡಿ 15 ಕಡೆ ಸ್ಫೋಟ

    ಟ್ರಕ್​ ಚಾಲನೆ ವೇಳೆ ಹೆಲ್ಮೆಟ್​ ಧರಿಸಿಲ್ಲ ಎಂದು ಹೀಗೆಲ್ಲಾ ಮಾಡೋದಾ? ಬೇಸ್ತು ಬಿದ್ದ ಚಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts