More

    ಕಾಡಾನೆ ದಾಳಿ, ಅಪಾರ ಕೃಷಿ ಹಾನಿ

    ಸುಬ್ರಹ್ಮಣ್ಯ: ಸತತ ನಾಲ್ಕು ದಿನಗಳಿಂದ ಕಲ್ಮಕಾರಿನ ಇಡ್ಯಡ್ಕ ಗೋಪಾಲಕೃಷ್ಣ ಎಂಬುವರ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ ತೆಂಗು, ಅಡಕೆ, ಬಾಳೆಯನ್ನು ನೆಲಸಮ ಮಾಡಿವೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿ ನಿನ್ನೆ ರಾತ್ರಿ ಕಾವಲು ಪಡೆ ಸಿಬ್ಬಂದಿ ಅರಣ್ಯ ಪಾಲಕರಾದ ಸದಾಶಿವ ಮತ್ತು ಅರಣ್ಯ ರಕ್ಷಕ ದಿನೇಶ್ ಇವರ ತಂಡ ಆಗಮಿಸಿ ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ಸಫಲರಾದರು. ಅಪಾರ ಪ್ರಮಾಣದ ಕೃಷಿಗೆ ಹಾನಿಯಾಗಿದೆ. ಫಲ ಭರಿತ ಅಡಕೆ ಮತ್ತು ಬಾಳೆ ಗಿಡಗಳು ಧ್ವಂಸವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts