More

    ಹಂಪಿ ನೋಡಲು ಬಂದು ತುಂಗಭದ್ರಾ ನದಿಯಲ್ಲಿ ಕೊಚ್ಚಿಹೋಗಿದ್ದ ಯುವಕನ ಶವ ಪತ್ತೆ

    ವಿಜಯನಗರ: ಪ್ರವಾಸಕ್ಕೆಂದು ಬಂದ ಹೈದ್ರಾಬಾದ್​​ ಮೂಲದ ಯುವಕ ನೀರಿನಲ್ಲಿ ಕೊಚ್ಚಿಹೋದ ಎರಡು ದಿನಗಳ ಬಳಿಕ ಆತನ ಶವ ಪತ್ತೆಯಾಗಿದೆ.

    ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಗೆ ಕುಟುಂಬ ಸಮೇತ ಆಗಮಿಸಿದ್ದ. ಈ ವೇಳೆ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ವೇಳೆ ಆಯಾತಪ್ಪಿ ನದಿಯಲ್ಲಿ ಕೊಚ್ಚಿಹೋಗಿದ್ದನು. ಕಿರಣ್ (25) ಮೃತ ಯುವಕ.

    ಕೊಪ್ಪಳ ಜಿಲ್ಲೆಯ ಹುಲಗಿಯಿಂದ ಈ ಯುವಕ ಕುಟುಂಬ ಸಮೇತ ಹಂಪಿ ನೋಡಲು ಬಂದಿದ್ದ. ನಿನ್ನೆ ಬೆಳಗ್ಗೆ ಕಾಲುಜಾರಿ ನದಿಯಲ್ಲಿ ಬಿದ್ದಿದ್ದನು. ಈ ಬಗ್ಗೆ ಹಂಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಬಾಲಿವುಡ್​​ v/s ದಕ್ಷಿಣ ಭಾರತ ಸಿನಿಮಾ ಬಗ್ಗೆ ಕೆಜಿಎಫ್​​-2 ನಟಿ ಹೇಳಿದ್ದು ಹೀಗೆ

    27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕ್ಸಲ್​ ಮುಖಂಡ ಸಿಕ್ಕಿದ್ದು ಶವವಾಗಿ: ಈತನ ಹಿನ್ನೆಲೆಯೇ ಭಯಾನಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts