More

    ಕೆಣಕಿದ ದೇವಗನ್​, ಸಿಡಿದೆದ್ದ ಸ್ಯಾಂಡಲ್​ವುಡ್​; ಕಣಕಣದಲ್ಲೂ ಕನ್ನಡ ಎಂದ ಕನ್ನಡಿಗರು…

    ಬೆಂಗಳೂರು: ಹಿಂದಿ ರಾಷ್ಟ್ರಭಾಷೆ ಎಂದು ಸುಳ್ಳು ಹೇಳಿದ್ದಲ್ಲದೆ, ‘ಕನ್ನಡ ಚಿತ್ರವನ್ನು ಏಕೆ ಹಿಂದಿಗೆ ಡಬ್​ ಮಾಡುತ್ತೀರಿ?’ ಎಂದು ಪ್ರಶ್ನಿಸಿ ಕನ್ನಡ ಚಿತ್ರರಂಗವನ್ನು ಕೆಣಕಿದ ಬಾಲಿವುಡ್​ ನಟ ಅಜಯ್​ ದೇವಗನ್​ಗೆ ಸುದೀಪ್​ ತಕ್ಕ ಉತ್ತರ ನೀಡಿದ ಬೆನ್ನಿಗೇ ಸ್ಯಾಂಡಲ್​ವುಡ್​ ದೇವಗನ್ ಹೇಳಿಕೆ ವಿರುದ್ಧ ಸಿಡಿದೆದ್ದಿದೆ.

    ಅಜಯ್​ ವಿರುದ್ಧ ಕನ್ನಡ ಚಿತ್ರರಂಗದ ಖ್ಯಾತನಾಮರು ಟ್ವಿಟರ್​ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಕೆಲವು ರಾಜಕಾರಣಿಗಳೂ ಅದಕ್ಕೆ ದನಿಗೂಡಿಸಿದ್ದಾರೆ. ಮಾತ್ರವಲ್ಲ, ಕನ್ನಡಿಗರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ, ದೇವಗನ್​ ಹೇಳಿಕೆಯನ್ನು ವಿರೋಧಿಸಿದ್ದಲ್ಲದೆ ‘ಕಣಕಣದಲ್ಲೂ ಕನ್ನಡ’ ಎಂದು ಗಟ್ಟಿಯಾಗಿ ಹೇಳಿದ್ದಾರೆ.

    ಅಂಥ ಕೆಲವು ದಿಟ್ಟ ಉತ್ತರಗಳು ಇಲ್ಲಿವೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts