More

    ನಮ್ಮ ಸಿನಿಮಾ ಗೆಲ್ಲಲು ಏನು ಮಾಡ್ಬೇಕು ಎಂದು ರಾಮಚರಣ್​ಗೆ ಪ್ರಶ್ನಿಸಿದ ಸಲ್ಮಾನ್​ ಖಾನ್​!

    ಮುಂಬೈ: ಸದ್ಯ ಭಾರತೀಯ ಸಿನಿಮಾ ಜಗತ್ತಿನಲ್ಲಿ ದಕ್ಷಿಣ ಭಾರತದ ಚಿತ್ರಗಳದ್ದೇ ಹವಾ.  ಆರ್​ಆರ್​ಆರ್​ ಯಶಸ್ಸಿನಿಂದ ಕಂಗೆಟ್ಟಿರುವ ಬಾಲಿವುಡ್​​ ದಕ್ಷಿಣ ಸಿನಿಮಾಗಳನ್ನು ನೋಡಿ ಹೆದರುವಂತಾಗಿದೆ.

    ಆರ್​ಆರ್​ಆರ್​ ಸಿನಿಮಾವನ್ನು ಹೊಗಳಿರುವ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಚಿತ್ರದಲ್ಲಿ ರಾಮಚರಣ್​ ಹಾಗೂ ಜೂನಿಯರ್​ ಎನ್​ಟಿಆರ್​ ಪಾತ್ರವನ್ನು ಹಾಡಿಹೊಗಳಿದ್ದಾರೆ. ಅಲ್ಲದೇ ರಾಜಮೌಳಿಯಂತಹ ನಿರ್ದೇಶಕರು ಬಾಲಿವುಡ್​ನಲ್ಲು ಇರಬೇಕಿತ್ತು ಎಂದು ಹೇಳಿದ್ದಾರೆ.ಅಷ್ಟೇ ಅಲ್ಲದೇ ದಕ್ಷಿಣ ಭಾರತದಲ್ಲಿ ನಮ್ಮ ಸಿನಿಮಾ ಗೆಲ್ಲಲು ಏನು ಮಾಡಬೇಕೆಂದು ರಾಮ್​ಚರಣ್​ ಅವರಿಗೆ ಪ್ರಶ್ನಿಸಿದ್ದಾರೆ.

    ಇದಕ್ಕೆ ಕಾರಣ ನೀವಲ್ಲಾ, ನಿಮ್ಮ ಸಿನಿಮಾಗಳು ಅಲ್ಲ, ಕೇವಲ ಬಾಲಿವುಡ್​ನಲ್ಲಿ ಮಾತ್ರ ನೋಡಬೇಕೆಂದು ಚಿತ್ರಕಥೆ ಬರೆಯುವವರದ್ದಾಗಿದೆ ಎಂದಿದ್ದಾರೆ. ಇನ್ನು ಮುಂದುವರಿಸಿ ನಾವು ಬಾಲಿವುಡ್​ ಜತೆಯೂ ಕೆಲಸ ಮಾಡಲು ಬಯಸುತ್ತೇವೆ ಅಲ್ಲದೇ ದೇಶಾದ್ಯಂತ ಜನರು ನಮ್ಮ ಸಿನಿಮಾ ನೋಡಬೇಕೆಂಬ ಉದ್ದೇಶ ಹೊಂದಿದ್ದೇವೆ ಎಂದು ರಾಮ್​ ಚರಣ್​ ಪ್ರತಿಕ್ರಿಯಿಸಿದ್ದಾರೆ.

    ಪ್ರಿಯಾಂಕಾ ಛೋಪ್ರಾ ಅಜ್ಜಿಯನ್ನು ನೆನಪಿಸಿ,ಮಿಸ್​ ಯೂ ನಾನಿ ಎಂದಿದ್ದು ಏಕೆ?

    ಅತ್ಯಾಧುನಿಕ ಶತಾಬ್ದಿ ರೈಲಿನಲ್ಲಿ ನೀವೊಮ್ಮೆ ಪ್ರಯಾಣಿಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts