More

    VIDEO| ನನ್ನನ್ನು ಕೇವಲ ಹಾಸ್ಯನಟನಾಗಿ ನೋಡಬೇಡಿ: ಹಾಸ್ಯ ಬ್ರಹ್ಮ ಬ್ರಹ್ಮಾನಂದಂ ಭಾವುಕ ಮಾತು

    ಹೈದರಾಬಾದ್​: ಹಾಸ್ಯ ಬ್ರಹ್ಮ ಎಂದೇ ಖ್ಯಾತಿಯಾಗಿರುವ ಬ್ರಹ್ಮಾನಂದಂ ಅವರು ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದು, “ತೆಲಂಗಾಣ ದೇವುಡು” ಸಿನಿಮಾದ ಪ್ರಮೋಷನ್​ ಭಾಗವಾಗಿ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.

    ತುಂಬಾ ಭಾವುಕರಾಗಿ ಮಾತನಾಡಿರುವ ಬ್ರಹ್ಮಾನಂದಂ, “ತೆಲಂಗಾಣ ದೇವುಡು” ಒಂದು ಸಂದೇಶವಿರುವ ಚಿತ್ರವಾಗಿದ್ದು, ನಾಳೆ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಅವರ ಜೀವನ ಆಧಾರಿತ ಸಿನಿಮಾ ಇದಾಗಿದೆ.

    ಒಂದೊಳ್ಳೆ ಸಿನಿಮಾ ಮಾಡಿದ ನಿರ್ದೇಶಕ ಹರೀಶ್ ಅವರಿಗೆ ಬ್ರಹ್ಮಾನಂದಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ನನಗೆ ಒಂದು ಒಳ್ಳೆಯ ಪಾತ್ರ ಸಿಕ್ಕಿದೆ. ನನ್ನನ್ನು ಕೇವಲ ಹಾಸ್ಯನಟನಾಗಿ ನೋಡದೆ, ಈ ಚಿತ್ರವನ್ನು ವೀಕ್ಷಿಸಿ ಎಂದು ಅಭಿಮಾನಿಗಳ ಬಳಿ ಕೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟ ಶ್ರೀಕಾಂತ್​ ನಟಿಸಿದ್ದಾರೆ. (ಏಜೆನ್ಸೀಸ್​)

    ಬಿಗ್​ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಹಿ ಘಟನೆಗೆ ಸಾಕ್ಷಿಯಾದ ಬಿಗ್ ಹೌಸ್​: ನೆಟ್ಟಿಗರ ಆಕ್ರೋಶ

    60 ಸೆಕೆಂಡ್​ನಲ್ಲಿ UPSC ಪರೀಕ್ಷೆ ಫೇಲ್​ ಆಗೋದು ಹೇಗೆ? ಐಎಎಸ್​ ಅಧಿಕಾರಿ ಹಂಚಿಕೊಂಡ ವಿಡಿಯೋ ವೈರಲ್!

    ಪ್ಯಾನ್​ ಇಂಡಿಯಾ ಸಿನಿಮಾ ಒಂದರಲ್ಲಿ ದಕ್ಷಿಣ ಕೊರಿಯಾ ಬ್ಯೂಟಿ! ನಾಯಕಿಯಲ್ಲ ಖಳನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts