More

    ಒತ್ತುವರಿ ಮಾಡಿದ್ದಾರೆಂದು ರೈತನ ನಾಲ್ಕು ಎಕರೆ ತೋಟದಲ್ಲಿ ಹೂವು ಬಿಟ್ಟ ಕಾಫಿ ಗಿಡಗಳನ್ನು ಕತ್ತರಿಸಿದ ಅಧಿಕಾರಿಗಳು..

    ಚಿಕ್ಕಮಗಳೂರು: ಇತ್ತೀಚೆಗೆ ತುಮಕೂರಿನ ತಿಪ್ಪೂರಿನಲ್ಲಿ ರಾತ್ರೋರಾತ್ರಿ ನೂರಾರು ತೆಂಗು ಮತ್ತು ಅಡಕೆ ಮರಗಳನ್ನು ಕಡಿದ್ದಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಆ ಪ್ರಕರಣದಲ್ಲಿ ಗುಬ್ಬಿ ತಹಸೀಲ್ದಾರ್​ರನ್ನು ಕಂದಾಯ ಸಚಿವ ಆರ್.ಅಶೋಕ್​ ಅಮಾನತು ಮಾಡಿದ್ದಾರೆ ಕೂಡ.

    ಈಗ ಇಂಥದ್ದೇ ಒಂದು ಪ್ರಕರಣ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ದೇವಗೋಡು ಗ್ರಾಮದಲ್ಲಿ ನಡೆದಿದೆ. ರೈತ ದಿನೇಶ್​ ಹೆಬ್ಬಾರ್​ ಎಂಬುವರ ನಾಲ್ಕು ಎಕರೆ ತೋಟದಲ್ಲಿ ಹೂವು ಬಿಟ್ಟು ನಿಂತಿದ್ದ ಕಾಫಿ ಗಿಡಗಳನ್ನು ಅಧಿಕಾರಿಗಳು ಕಡಿದುರುಳಿಸಿದ ಆರೋಪ ಕೇಳಿಬಂದಿದೆ.

    ಈ ತೋಟ ದೇವಗೋಡು ಗ್ರಾಮದ ಸರ್ವೇ ನಂಬರ್​ 78ರಲ್ಲಿ ಇದೆ. ಅರಣ್ಯ ಒತ್ತುವರಿ ಮಾಡಿಕೊಂಡು ತೋಟ ನಿರ್ಮಿಸಿದ್ದಾರೆ ಎಂಬ ಕಾರಣಕ್ಕೆ ನಾಲ್ಕು ಎಕರೆಯಲ್ಲಿದ್ದ ಕಾಫಿ ಗಿಡಗಳನ್ನು ಅಧಿಕಾರಿಗಳು ಕತ್ತರಿಸಿದ್ದಾರೆ ಎನ್ನಲಾಗಿದೆ. ಇದರಿಂದ ರೈತ ದಿನೇಶ್​ ಹೆಬ್ಬಾರ್​ ಕಂಗಾಲಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

    ಈಶಾನ್ಯ ದೆಹಲಿ ಹಿಂಸಾಚಾರ; ಕುಮ್ಮಕ್ಕು ನೀಡಿದ ಆರೋಪದಡಿ ಪಿಎಫ್​ಐ ಅಧ್ಯಕ್ಷ ಫರ್ವೇಜ್​, ಕಾರ್ಯದರ್ಶಿ ಇಲಿಯಾಸ್​ ಅರೆಸ್ಟ್​

    ಶಂಕಿತ ಕರೊನಾ ಸೋಂಕಿತ ಸಾಗರದ ಮಹಿಳೆಯ ವೈದ್ಯಕೀಯ ವರದಿಯಲ್ಲಿ ಬಯಲಾಯ್ತು ಈ ಸತ್ಯ…

    ಇಂದು ವಿಶ್ವ ಕಿಡ್ನಿ ದಿನ: ಮಿತ ಉಪ್ಪು, ಸಕ್ಕರೆ ಸೇವನೆ ಮೂತ್ರಪಿಂಡಕ್ಕೆ ಹಿತ!

    2 ಚಿತ್ರಗಳ ಸ್ಥಗಿತಗೊಳಿಸಿತು ಅಕಾಡೆಮಿ ಅಧ್ಯಕ್ಷಗಿರಿ.. ತಂದೆಗೇ ಮಗ ಹೇಳಬೇಕಿದ್ದ ಆಕ್ಷನ್​ಗೇ ಕಟ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts