More

    Video| ದೇವರ ಅಗ್ನಿಕುಂಡಕ್ಕೆ ಬಿದ್ದ ವ್ಯಕ್ತಿ! ಬೆಚ್ಚಿಬೀಳಿಸುತ್ತೆ ಈ ದೃಶ್ಯ

    ರಾಮನಗರ: ಕೊಲ್ಲಾಪುರದಮ್ಮ ದೇವಿಯ ಅಗ್ನಿಕುಂಡ ಮಹೋತ್ಸವದಲ್ಲಿ ಕೊಂಡಕ್ಕೆ ಬಿದ್ದು ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

    ಕನಕಪುರದ ದೊಡ್ಡಆಲಹಳ್ಳಿ ಗ್ರಾಮದಲ್ಲಿ ಕೊಲ್ಲಾಪುರದಮ್ಮ ದೇವಿಯ ಕೊಂಡ ಮಹೋತ್ಸವ ಶನಿವಾರ ಬೆಳಗಿನ ಜಾವ ನಡೆಯುತ್ತಿತ್ತು. ಪೂಜಾರಿ ಹಿಂದೆ ಕೊಂಡ ಹಾಯಲು ಬಂದ ಅಜ್ಜೇಗೌಡ(45) ಎಂಬುವವರು ಕೊಂಡದ ಮಧ್ಯದಲ್ಲಿ ಬಿದ್ದರು.

    ಕೂಡಲೇ ಅಲ್ಲಿದ್ದ ಜನರು ಅಜ್ಜೇಗೌಡರನ್ನು ಮೇಲಕ್ಕೆತ್ತಿ ಕನಕಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಗಾಯಾಳು ಅಜ್ಜೇಗೌಡ ಗ್ರಾಮದಲ್ಲಿ ವಾಟರ್​ಮೆನ್ ಕೆಲಸ ಮಾಡುತ್ತಿದ್ದಾರೆ. (ಆ ದೃಶ್ಯ ನೋಡಲು ಕೆಳಗೆ ಕೊಟ್ವಿರುವ ವಿಜಯವಾಣಿ ಫೇಸ್​ಬುಕ್​ ಲಿಂಕ್​ ಅನ್ನು ಕ್ಲಿಕ್​ ಮಾಡಿ)

    ಡೆತ್​ನೋಟ್​ ಬರೆದಿಟ್ಟು ಹೈಸ್ಕೂಲ್​ ಶಿಕ್ಷಕ ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಶಿಕ್ಷಕ

    ನಿನ್ನನ್ನು ಉದ್ಧಾರ ಮಾಡಲು ಹೋಗಿ ನಾನು ಹಾಳಾದೆ: ಸಿದ್ದರಾಮಯ್ಯಗೆ ಮಾಜಿ ಸಚಿವ ಹಿಗ್ಗಾಮುಗ್ಗಾ ತರಾಟೆ

    3 ಮಕ್ಕಳ ತಾಯಿ ಜತೆ ಯುವಕನ ಕಾಮಪುರಾಣ: ತ್ರೀಕೋನ ವಿವಾಹೇತರ ಸಂಬಂಧಕ್ಕೆ ಇಬ್ಬರು ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts