More

    ನೂರಾರು ಮಂದಿ ಮನೆಗೆ ನುಗ್ಗಿ ಬೆಡ್​ರೂಮ್​ನಲ್ಲಿದ್ದ ದಂತವೈದ್ಯೆಯನ್ನೇ ಅಪಹರಿಸಿದ್ರು; ಕಾರಣವಿದು..

    ತೆಲಂಗಾಣ: ನೂರಾರು ಮಂದಿ ಮನೆಗೆ ನುಗ್ಗಿ ದಾಳಿ ನಡೆಸಿದ್ದಲ್ಲದೆ ಬೆಡ್​ರೂಮ್​ನಲ್ಲಿದ್ದ ದಂತವೈದ್ಯೆಯನ್ನೇ ಅಪಹರಿಸಿಕೊಂಡು ಹೋದ ಪ್ರಕರಣವೊಂದು ನಡೆದಿದೆ. ಇತ್ತೀಚೆಗೆ ನಡೆದ ಈ ಪ್ರಕರಣದ ವಿಡಿಯೋ ವೈರಲ್​ ಕೂಡ ಆಗಿದೆ.

    ತೆಲಂಗಾಣದ ರಂಗರೆಡ್ಡಿ ಪ್ರದೇಶದ ದಂತವೈದ್ಯೆ, 24 ವರ್ಷದ ವೈಶಾಲಿ ಅಪಹರಣಕ್ಕೆ ಒಳಗಾದಾಕೆ. ಈ ಬಗ್ಗೆ ಆಕೆಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದು, ತನಿಖೆಗಿಳಿದ ಪೊಲೀಸರು ಆಕೆಯನ್ನು ಪತ್ತೆ ಮಾಡಿ ರಕ್ಷಿಸಿದ್ದಾರೆ ಮತ್ತು ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ.

    ದಂತವೈದ್ಯೆಯ ಮನೆ ಎದುರಿನ ಕೆಫೆಯ ಮಾಲೀಕ ನವೀನ್​ ರೆಡ್ಡಿ ಈ ಅಪಹರಣದ ರೂವಾರಿ ಎನ್ನಲಾಗಿದೆ. ಈಕೆಯನ್ನು ಮದುವೆಯಾಗಲು ಆತ ಒತ್ತಾಯಿಸುತ್ತಿದ್ದು, ಅದಕ್ಕೆ ಒಪ್ಪದ ಈಕೆ ಒಪ್ಪದ ಹಿನ್ನೆಲೆಯಲ್ಲಿ ಅಪಹರಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ ಆತ ತಾನು ವೈದ್ಯೆಯನ್ನು ಗುಟ್ಟಾಗಿ ವರಿಸಿದ್ದಾಗಿ ಹೇಳಿದ್ದು, ಆಕೆ ನಿರಾಕರಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. –ಏಜೆನ್ಸೀಸ್

    ‘ಸತ್ತವಳು’ 6 ವರ್ಷಗಳ ಬಳಿಕ 2ನೇ ಗಂಡನೊಂದಿಗೆ ಪತ್ತೆ!; ಈಕೆಯ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರಿಗೆ ಸಿಕ್ಕಿತ್ತು ಬಹುಮಾನ!

    ಗುಟ್ಟಾಗಿ ಸೊಸೆಯ ಬೆಡ್​ರೂಮ್​ಗೆ ಹೋಗುತ್ತಿದ್ದ ಅತ್ತೆ; ಪ್ರೆಗ್ನೆನ್ಸಿ ಟೆಸ್ಟ್​ ಪಾಸಿಟಿವ್ ಪತ್ತೆ!; ನಿಜಕ್ಕೂ ಆಗಿದ್ದೇನು?

    ‘ನನ್ನನ್ನು ಪೊಲೀಸರೇ ಸಾಯಿಸ್ತಾರೆ, ನ್ಯಾಯ ಕೊಡಿಸಿ’ ಎಂದು ಅಲವತ್ತುಕೊಂಡ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts