More

    ಹಿರಿಯ ಅಧಿಕಾರಿಗಳ ಕಿರುಕುಳ ಆರೋಪ, ಅಬಕಾರಿ ಉಪ ನಿರೀಕ್ಷಕ ಆತ್ಮಹತ್ಯೆ

    ದಾಂಡೇಲಿ: ದಾಂಡೇಲಿಯ ಅಬಕಾರಿ ಉಪ ನಿರೀಕ್ಷಕ ಗಣೇಶ ವಾಸುದೇವ ವೈದ್ಯ (56 ) ಅವರು ಇಲಾಖೆ ಕಚೇರಿಯ ಕೋಣೆಯಲ್ಲಿ ಶುಕ್ರವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ಅಬಕಾರಿ ಪಿಎಸ್​ಐ ಮಂಜುನಾಥ ನಾಯಕ ಅವರ ಕಿರುಕುಳವೇ ಕಾರಣ ಎಂದು ಪತ್ರ ಬರೆದಿದ್ದಾರೆ. ನನ್ನ ತಮ್ಮನ ಸಾವಿಗೆ ಪಿಎಸ್​ಐ ಮಂಜುನಾಥ ಕಾರಣ ಎಂದು ಯಶವಂತ ವಾಸುದೇವ ವೈದ್ಯ ದೂರು ಸಲ್ಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಸಿಪಿಐ ಬಿ.ಎಸ್. ಲೋಕಾಪುರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಪಿಎಸ್​ಐ ಕಿರಣ ಪಾಟೀಲ ತನಿಖೆ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts