ಢಾಕಾ: 70ಕ್ಕೂ ಹೆಚ್ಚು ಬಂಗಾಳ ಹುಲಿಗಳನ್ನು ಕೊಂದು 20 ವರ್ಷದಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಬೇಟೆಗಾರ ಹಬೀಬ್ ತಾಲುಕ್ದೇರ್ ಅಲಿಯಾಸ್ ಟೈಗರ್ ಹಬೀಬ್ ಎಂಬಾತ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಕರ್ನಾಟಕದಲ್ಲಿ ನರಹಂತಕ ವೀರಪ್ಪನ್ ಇದ್ದಂತೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸುಂದರ್ ಬನ್ ಅರಣ್ಯ ಪ್ರದೇಶದಲ್ಲಿ ಕುಖ್ಯಾತ ಬೇಟೆಗಾರ ಹಬೀಬ್ ಇದ್ದ. ಅರಣ್ಯದಂಚಿನಲ್ಲಿ ವಾಸವಿರುತ್ತಿದ್ದ ಈತನಿಂದ ಹುಲಿ ಮೂಳೆ, ಮಾಂಸ, ಉಗುರು, ಚರ್ಮ, ಹಲ್ಲಗಳನ್ನು ಕಾಳಸಂತೆಯಲ್ಲಿ ವ್ಯಾಪಾರಿಗಳು ಖರೀದಿಸಿ ಚೀನಾ ಮತ್ತು ಇತರೆಡೆ ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿರಿ ಪ್ರಿಯಕರನ ಜತೆಗೂಡಿ ಗಂಡನನ್ನು ಕೊಂದು ಬೆಡ್ ರೂಂನಲ್ಲೇ ಸುಟ್ಟುಹಾಕಿದ ಪತ್ನಿ! ವಾರದ ಬಳಿಕ ಬಯಲಾಗಿದ್ದೇ ರೋಚಕ
ಜೇನು ಸಾಕಣೆ ನೆಪದಲ್ಲಿ ಕಾಡಂಚಿನಲ್ಲಿ ನೆಲೆಸಿದ್ದ ಹಬೀಬ್, ಹುಲಿಗಳನ್ನು ಕೊಂದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ. ಈತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದಾಗಲೆಲ್ಲ ತಲೆಮರೆಸಿಕೊಳ್ಳುತ್ತಿದ್ದ. 20 ವರ್ಷದ ಬಳಿಕ ಕೊನೆಗೂ ಹುಲಿ ಹಂತಕನನ್ನು ಸೆರೆ ಹಿಡಿದು ಜೈಲಿಗಟ್ಟುವಲ್ಲಿ ಬಾಂಗ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!
ಅಮ್ಮನ ಸಾವಿನ ಸುದ್ದಿ ಕೇಳುತ್ತಿದ್ದಂತೆ ವಿದೇಶದಿಂದ ಬೀದರ್ಗೆ ಬಂದ ಮಗನೂ ದುರಂತ ಅಂತ್ಯ!
ಪ್ರಿಯಕರನ ಜತೆಗೂಡಿ ಗಂಡನನ್ನು ಕೊಂದು ಬೆಡ್ ರೂಂನಲ್ಲೇ ಸುಟ್ಟುಹಾಕಿದ ಪತ್ನಿ! ವಾರದ ಬಳಿಕ ಬಯಲಾಗಿದ್ದೇ ರೋಚಕ
ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ
ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ