More

    ರಾಜ್ಯದ ಯುವಕರು ಕೆಲಸ ಗಿಟ್ಟಿಸಿಕೊಳ್ಳಲು ಇದೇ ಸದವಕಾಶವೆಂದ ಸಚಿವ ಬಿಸಿ ಪಾಟೀಲ್

    ಹಾವೇರಿ: ರಾಜ್ಯದ ಯುವಕರು ಕೆಲಸ ಗಿಟ್ಟಿಸಿಕೊಳ್ಳಲು ಇದಕ್ಕಿಂತ ಒಳ್ಳೆಯ ಅವಕಾಶ ಇಲ್ಲವೆಂದು ಕೃಷಿ ಸಚಿವ ಬಿ.ಸಿ. ಪಾಟೀಲ್​ ಅವರು ಟ್ವೀಟ್​ ಮೂಲಕ ತಿಳಿಸಿದ್ದಾರೆ.

    ಇದನ್ನೂ ಓದಿ: VIDEO| ಚಿತ್ರರಂಗದಿಂದ ನಾಪತ್ತೆಯಾಗಿ ಟಿಕ್​ಟಾಕ್​​ನಲ್ಲಿ ಪತ್ತೆಯಾದ ನಟಿಯರಿವರು…!

    ಹೊರರಾಜ್ಯದ ಕೆಲಸಗಾರರು ಕರೊನಾ ವೈರಸ್​ ಲಾಕ್​ಡೌನ್​ನಿಂದಾಗಿ ವಲಸೆ ಹೋಗಿರುವುದರಿಂದ ಕರ್ನಾಟಕದ ಯುವಕರಿಗೆ ಕೆಲಸವನ್ನು ಗಿಟ್ಟಿಸಿಕೊಳ್ಳಲು ಇಂದೊಂದು ಸದಾವಕಾಶ. ಇದನ್ನು ಬಳಸಿಕೊಳ್ಳಿ ಎಂದು ಇಂದು ಬೆಳಗ್ಗೆ ಬಿ.ಸಿ. ಪಾಟೀಲ್​ ಅವರು ಟ್ವೀಟ್​ ಮಾಡಿದ್ದಾರೆ.

    ಯುವಕರನ್ನು ಸಾಮಾಜಿಕ ಜಾಲತಾಣ ಮೂಲಕ ಸೆಳೆದಿರುವ ಪಾಟೀಲ್​, ಬೃಹತ್ ನಗರ ಹಾಗೂ ಪಟ್ಟಣಗಳಲ್ಲಿ ಉದ್ಯೋಗದ ಸುವರ್ಣಾವಕಾಶವಿದೆ ಎಂಬರ್ಥದಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: 10 ವರ್ಷಗಳ ಹಿಂದೆ ಕಾಣೆಯಾದ ಮಗ ಮರಳಿ ಬಂದರೂ ಮನೆಗೆ ಸೇರಿಸದ ಪಾಲಕರು…!

    ಮಹಾಮಾರಿ ಕರೊನಾ ವೈರಸ್​ ಹರಡಿದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್​ಡೌನ್​ ಹೇರಿರುವುದರಿಂದ ಕೆಲಸವಿಲ್ಲದೇ ಬಹುತೇಕರು ತಮ್ಮ ತಮ್ಮ ರಾಜ್ಯಗಳಿಗೆ ಹಾಗೂ ಊರುಗಳಿಗೆ ಮರಳಿದ್ದಾರೆ. ಹೋದವರಲ್ಲಿ ಬಹುತೇಕರ ಮರಳಿ ಮರುವುದಿಲ್ಲ ಎಂಬುದು ಹಲವರ ಅಭಿಪ್ರಾಯವೂ ಆಗಿದೆ. (ಏಜೆನ್ಸೀಸ್​)

    VIDEO| ಸಮುದ್ರದಲ್ಲಿ ಮುಳುಗುತ್ತಿರೋ ಕಾರನ್ನು ಉಳಿಸಲು ಹೋದ ಮಾಲೀಕ: ಮುಂದೇನಾಯ್ತು ನೀವೇ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts