More

    ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅತ್ತಿಗೆ ನಿಧನ

    ಮಂಡ್ಯ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅತ್ತಿಗೆ ಶಾರದಮ್ಮ ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

    ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ವಾಸವಾಗಿದ್ದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

    ಇಂದು ಲಿಂಗಾಯಿತ ವಿಧಿ ವಿಧಾನಗಳ ರೀತಿ ಅಂತ್ಯಕ್ರಿಯೆ ನಡೆಯಲಿದೆ. ಬೂಕನಕೆರೆಯಲ್ಲಿ ನಡೆಯುವ ಅಂತ್ಯಕ್ರಿಯೆ ನಡೆಸಲು ತಯಾರಿ ನಡೆಸಲಾಗಿದೆ. ಯಡಿಯೂರಪ್ಪನವರು ಈ ನಿಮಿತ್ತ ಬೂಕನಕೆರೆಗೆ ಆಗಮಿಸಲಿದ್ದಾರೆ.

    ಡ್ರಗ್ಸ್‌ ಕೇಸ್‌ನಲ್ಲಿ ಶಾರುಖ್‌ ಪುತ್ರ ಎನ್‌ಸಿಬಿ ಬಲೆಗೆ ಬಿದ್ದಿದ್ದೇ ರೋಚಕ- ಹಡಗಿನಲ್ಲಿ ಗುಟ್ಟುಗುಟ್ಟಾಗಿ ನಡೆದಿದ್ದೇನು?

    ಬಾಲ್ಯ ವಿವಾಹದಲ್ಲಿ ರಾಜ್ಯ ನಂ.1: 2020ರಲ್ಲಿ 184 ಕೇಸ್ ಬೆಳಕಿಗೆ, ಕರೊನಾ ಲಾಕ್​ಡೌನ್ ಬಳಿಕ ಹೆಚ್ಚಿದ ಪ್ರಕರಣ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts