ಇದೇ ಮೊದಲ ಬಾರಿಗೆ ದೆಹಲಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ಈಜಿಪ್ಟ್​ ಸೇನಾ ತುಕುಡಿ ಭಾಗಿ!

blank

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮ ಕಳೆಗಟ್ಟಿದ್ದು, ಕರ್ತವ್ಯಪಥ್​ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳಗ್ಗೆ 10.30ಕ್ಕೆ ಧ್ವಜಾರೋಹಣ ನೇರವೇರಿಸಿದರು. ಬಳಿಕ ಭಾರತೀಯ ಸೇನಾ ಪಡೆಯು ರಾಷ್ಟ್ರಪತಿಗಳಿಗೆ ಗೌರವ ವಂದನೆ ಸಲ್ಲಿಸಿತು. ಇದೇ ಮೊದಲ ಬಾರಿಗೆ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈಜಿಫ್ಟ್ ದೇಶದ ಸೇನಾ ತುಕುಡಿಯೂ ಬಾಗಿಯಾಗಿದೆ.

ಈಜಿಪ್ಟ್ ದೇಶದ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್​-ಸಿಸಿ ಅವರು ಈ ಬಾರಿ ಭಾರತ ಗಣರಾಜ್ಯೋತ್ಸವ ಪರೇಡ್​ನ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆ 144 ಈಜಿಫ್ಟ್​ನ ಯೋಧರು ಗಣರಅಜ್ಯೋತ್ಸವ ಪರೇಡ್​ನಲ್ಲಿ ಭಾಗಿಯಾಗಿದ್ದಾರೆ. ಪರೇಡ್​ನಲ್ಲಿ ಭಾರತ ದೇಶದ ಮಿಲಿಟರಿ ಸಾಮರ್ಥ್ಯ ಅನಾವರಣಗೊಳ್ಳುತ್ತಿದೆ. ಸೇನಾ ಪಡೆಗಳು, K9 ವಜ್ರ ಟ್ಯಾಂಕ್​ ತಂಡ, ಪಂಜಾಬ್​- ಮರಾಠ- ದೋಗ್ರಾ- ಬಿಹಾರ- ಗೋರ್ಖಾ ರೆಜಿಮೆಂಟ್​ಗಳಿಂದ ಪಥಸಂಚಲನ, 61 ಅಶ್ವಗಳಿಂದ ಪಥಸಂಚಲನ, ಏರ್​ ಮಿಸೈಲ್​, ಆಕಾಶ್​ ಮಿಸೈಲ್ ತಂಡಗಳಿಂದ ಪರೇಡ್​​… ಹೀಗೆ ಆಕರ್ಷಕ ಮತ್ತು ಮೈನವಿರೇಳಿಸುವ ಪರೇಡ್​ ನಡೆಯುತ್ತಿದೆ.

ಸೊಂಟದ ಸ್ವಾಧೀನವಿಲ್ಲದ ವಿದ್ಯಾರ್ಥಿಗೆ ಸಂಕಷ್ಟ: ದಾನಿಗಳು ನೀಡಿದ ನೆರವಿನ ಹಣ ಬ್ಯಾಂಕ್​ ಸಾಲಕ್ಕೆ ಜಮಾ! ತಬ್ಬಲಿ ಮಗುವಿಗೆ ಇದೆಂಥಾ ಕಷ್ಟ?

Share This Article

ನಿಮ್ಮ ಮೂತ್ರದಲ್ಲಿ ಈ 5 ಲಕ್ಷಣಗಳನ್ನು ಕಂಡುಬಂದ್ರೆ ನಿಮ್ಮ ಲಿವರ್​​ ಡ್ಯಾಮೇಜ್​ ಆಗುತ್ತಿದೆ ಎಂದರ್ಥ! | Liver

Liver : ನಮ್ಮ ಲಿವರ್​(ಯಕೃತ್ತು) ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ರಕ್ತ ಶುದ್ದಿಗೊಳಿಸಲು, ವಿಷವನ್ನು…

ಮನೆಯಲ್ಲಿ ಈ ದಿಕ್ಕಿನಲ್ಲಿ ಕನ್ನಡಿ ಇದ್ದರೆ, ಅದೃಷ್ಟ ಖಂಡಿತವಾಗಿಯೂ ಒಲಿದು ಬರುತ್ತದೆ ಮತ್ತು ನೀವು ಶ್ರೀಮಂತರಾಗುತ್ತೀರಿ! mirror

mirror : ವಾಸ್ತು ಪ್ರಕಾರ, ನಮ್ಮ ಮನೆಗಳಲ್ಲಿರುವ ಕೆಲವು ರೀತಿಯ ವಸ್ತುಗಳು ನಾವು ಎದುರಿಸುತ್ತಿರುವ ಆರ್ಥಿಕ…

ಬೆಳಿಗ್ಗೆ ಎದ್ದಾಗ ಇವುಗಳನ್ನು ನೋಡಬೇಡಿ! ನಿಮ್ಮ ಇಡೀ ದಿನ ಚೆನ್ನಾಗಿರುತ್ತದೆ… Morning

Morning: ಬೆಳಿಗ್ಗೆ ಎದ್ದ ನಂತರ ಕೆಲವು ವಸ್ತುಗಳನ್ನು ನೋಡಿದರೆ, ಅದು ಇಡೀ ದಿನ ಅಶುಭಕರವಾಗಿರುತ್ತದೆ ಎಂದು…