ಕಡೂರು(ಚಿಕ್ಕಮಗಳೂರು): ತಂದೆ-ತಾಯಿ ಇಲ್ಲದಿದ್ದರೂ, ಅಜ್ಜಿಯ ಆಸರೆಯಲ್ಲಿ ಓದಿ ಏನಾದರೂ ಸಾಧನೆ ಮಾಡಬೇಕೆಂಬ ವಿದ್ಯಾರ್ಥಿಯ ಛಲಕ್ಕೆ ಆರೋಗ್ಯದ ಸಮಸ್ಯೆ ಸವಾಲಾಗಿದೆ. ಇದೂ ಸಾಲದೆಂಬಂತೆ ಬಾಲಕನ ಕನಸು ನನಸಾಗಲು ಸಹೃದಯಿಗಳು ನೀಡಿದ ನೆರವಿನ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಟ್ಟಣದ ಹಳೇಪೇಟೆಯ ಸಿದ್ದೇದೇವರ ಗುಡಿಬೀದಿಯ ಹತ್ತನೇ ತರಗತಿ ವಿದ್ಯಾರ್ಥಿ ಮನೋಜ್ ಹಠಾತ್ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಸೊಂಟದ ಸ್ವಾಧೀನ ಕಳೆದುಕೊಂಡಿದ್ದಾನೆ. ತಂದೆ-ತಾಯಿ ಇಬ್ಬರೂ ಇಲ್ಲದ ಮೊಮ್ಮಗನ … Continue reading ಸೊಂಟದ ಸ್ವಾಧೀನವಿಲ್ಲದ ವಿದ್ಯಾರ್ಥಿಗೆ ಸಂಕಷ್ಟ: ದಾನಿಗಳು ನೀಡಿದ ನೆರವಿನ ಹಣ ಬ್ಯಾಂಕ್ ಸಾಲಕ್ಕೆ ಜಮಾ! ತಬ್ಬಲಿ ಮಗುವಿಗೆ ಇದೆಂಥಾ ಕಷ್ಟ?
Copy and paste this URL into your WordPress site to embed
Copy and paste this code into your site to embed