More

    ಹಂಡೆಯಲ್ಲಿನ ಕುದಿಯುವ ನೀರಿಗೆ ಬಿದ್ದ ನಾಲ್ಕು ವರ್ಷದ ಬಾಲಕ ಸಾವು..

    ಶಿವಮೊಗ್ಗ: ಅಡಕೆ ಬೇಯಿಸುವ ಹಂಡೆಯೊಳಗಿದ್ದ ಕುದಿಯುವ ನೀರಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮದ ನಾಲ್ಕು ವರ್ಷದ ಬಾಲಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

    ಅರಕೆರೆ ಗ್ರಾಮದ ಮಂಜುನಾಥ ಎಂಬುವರ ಪುತ್ರ ಧನರಾಜ್ ಮೃತಪಟ್ಟ ಬಾಲಕ. ಆ.29ರಂದು ಮನೆ ಹಿಂಬದಿ ಅಡಕೆ ಬೇಯಿಸುವಾಗ ಹಂಡೆಯ ಪಕ್ಕ ಧನರಾಜ್ ನಿಂತಿದ್ದ. ಈ ವೇಳೆ ಆಯತಪ್ಪಿ ಕುದಿಯುತ್ತಿದ್ದ ನೀರಿದ್ದ ಹಂಡೆಯೊಳಕ್ಕೆ ಬಿದ್ದಿದ್ದ.

    ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದಾನೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಫುಟ್‌ಬಾಲ್ ಸ್ಟೇಡಿಯಮ್​ನಲ್ಲಿ ರೌಡಿಯ ಚೆಂಡಾಡಿ ಕೊಂದರು!; ಕೆಎಸ್‌ಎಫ್​​ಎ ರೆಫ್ರಿ ಕೊಠಡಿಯಲ್ಲಿ ಅಡಗಿದ್ದರೂ ಬಿಡದ ಪುಂಡರು..

    ಪಲ್ಟಿ ಆಗಿ ಅಡಿಮೇಲಾದ ಬಸ್​; ಅಪಘಾತದ ಸಂದರ್ಭ ಬಸ್​ ಒಳಗಿದ್ದರು 30ಕ್ಕೂ ಹೆಚ್ಚು ಪ್ರಯಾಣಿಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts