ಫುಟ್‌ಬಾಲ್ ಸ್ಟೇಡಿಯಮ್​ನಲ್ಲಿ ರೌಡಿಯ ಚೆಂಡಾಡಿ ಕೊಂದರು!; ಕೆಎಸ್‌ಎಫ್​​ಎ ರೆಫ್ರಿ ಕೊಠಡಿಯಲ್ಲಿ ಅಡಗಿದ್ದರೂ ಬಿಡದ ಪುಂಡರು..

ಬೆಂಗಳೂರು: ಫುಟ್​ಬಾಲ್​ ಆಟವಾಡಲು ಬಂದಿದ್ದ ರೌಡಿಶೀಟರ್‌ನನ್ನು ದುಷ್ಕರ್ಮಿಗಳು ಕೊಠಡಿ ಬಾಗಿಲು ಮುರಿದು ಒಳನುಗ್ಗಿ, ಚೆಂಡಾಡಿ ಹತ್ಯೆ ಮಾಡಿದ್ದಾರೆ. ಕಮಿಷನರೇಟ್ ರಸ್ತೆ ಶಾಂತಲನಗರದಲ್ಲಿ ಇರುವ ರಾಜ್ಯ ಫುಟ್‌ಬಾಲ್ ಅಸೋಸಿಯೇಷನ್ (ಕೆಎಸ್‌ಎಫ್​ಎ) ಆವರಣದಲ್ಲಿ ಭಾನುವಾರ ಮಧ್ಯಾಹ್ನ 4 ಗಂಟೆಯಲ್ಲಿ ಈ ಕೃತ್ಯ ನಡೆದಿದೆ. ಪುಲಿಕೇಶಿನಗರದ ಅರವಿಂದ್ ಅಲಿಯಾಸ್ ಲೀ (30) ಮೃತಪಟ್ಟ ರೌಡಿ. ಹಳೇ ವೈಷಮ್ಯಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಐದಾರು ಮಂದಿಯ ಗ್ಯಾಂಗ್ ದಾಳಿ ನಡೆಸಿರುವುದು ಮಾಹಿತಿ ಲಭ್ಯವಾಗಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಕೇಂದ್ರ ವಿಭಾಗ ಡಿಸಿಪಿ ಎಂ.ಎನ್. … Continue reading ಫುಟ್‌ಬಾಲ್ ಸ್ಟೇಡಿಯಮ್​ನಲ್ಲಿ ರೌಡಿಯ ಚೆಂಡಾಡಿ ಕೊಂದರು!; ಕೆಎಸ್‌ಎಫ್​​ಎ ರೆಫ್ರಿ ಕೊಠಡಿಯಲ್ಲಿ ಅಡಗಿದ್ದರೂ ಬಿಡದ ಪುಂಡರು..