ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಬಾರಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯ ಪಟ್ಟಿ ಬಿಡುಗಡೆ ಮಾಡಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 30 ಮಂದಿಗೆ ಈ ಪ್ರಶಸ್ತಿ ಸಿಕ್ಕಿದೆ. ಅವರ ವಿವರ ಹೀಗಿದೆ:
ಡಾ.ಅಸೀಮಾ ಭಾನು (ವೈದ್ಯಕೀಯ)
ಡಾ.ಥಹಾ ಮತೀನ್ (ವೈದ್ಯಕೀಯ)
ಡಾ.ವೆಂಕಟೇಶ್ (ಸಮಾಜಸೇವೆ)
ನಿತಿನ್ ಕಾಮತ್ (ವಿವಿಧ)
ರಮ್ಯಾ ವಸಿಷ್ಠ (ಸಂಗೀತ)
ವಿಜಯಾ ನಾಯಕ್ (ಸಮಾಜ ಸೇವೆ)
ಸಂತೋಷ್ ತಮ್ಮಯ್ಯ (ಸಾಹಿತ್ಯ)
ಯಶಸ್ವಿನಿ ಶರ್ಮಾ (ವಾಸ್ತು ಶಿಲ್ಪಿ-ವಿವಿಧ)
ಲೆಫ್ಟಿನೆಂಟ್ ಜನರಲ್ ತಿಮ್ಮಯ್ಯ ಪಿ.ಸಿ. (ವಿವಿಧ)
ಮೀನಾ ಗಣೇಶ್ (ವೈದ್ಯಕೀಯ)
ಬಿ.ಕೆ.ಎಸ್ ವರ್ಮಾ (ಚಿತ್ರಕಲೆ)
ನಂದಿದುರ್ಗ ಬಾಲು ಗೌಡ (ಸಮಾಜಸೇವೆ)
ಜಯರಾಜ್ (ಸಮಾಜಸೇವೆ)
ಶಿವಪ್ರಸಾದ್ ಮಂಜುನಾಥ್ (ಸಮಾಜಸೇವೆ)
ಕಾಮತ್ (ಕ್ರೀಡೆ)
ನಾರಾಯಣ ಸ್ವಾಮಿ ಎನ್ (ಕ್ರೀಡೆ)
ಅಚ್ಯುತ್ ಗೌಡ (ಸಮಾಜಸೇವೆ)
ಡಾ.ತಸ್ಲಿಮರಿಫ್ ಸೈಯದ್ (ವಿವಿಧ)
ಎಚ್.ಸುಬ್ರಹ್ಮಣ್ಯ ಜೋಯಿಸ್ (ಸರ್ಕಾರಿ ಸೇವೆ)
ಸುರೇಶ್ (ಸರ್ಕಾರಿ ಸೇವೆ)
ವಿದ್ವಾನ್ ವೇಣುಗೋಪಾಲ್ ಎಚ್.ಎಸ್ (ಸಂಗೀತ)
ವಿನಯ್ಚಂದ್ರ ಪಿ. (ರಂಗಭೂಮಿ)
ಶೃತಿ ಜಿ. (ಸರ್ಕಾರಿ ಸೇವೆ)
ರಾಕೇಶ್ ಸಿ.ಆರ್.(ಸಮಾಜ ಸೇವೆ)
ಮಂಜುನಾಥ್ (ಯೋಗ)
ಪ್ರಶಾಂತ್ ಗೋಪಾಲ್ ಶಾಸ್ತ್ರಿ (ನೃತ್ಯ)
ಎ.ಎನ್.ಕಲ್ಯಾಣಿ (ಸಮಾಜಸೇವೆ)
ನೊಣವಿನ ಕೆರೆ ರಾಮಕೃಷ್ಣಯ್ಯ (ರಂಗಭೂಮಿ)
ರೆಡ್ಲೈನ್ ಎಂಬ ಲಕ್ಷ್ಮಣ ರೇಖೆ: ದಾಟಿ ಬಂದರೆ ಚೀನಿಯರಿಗಿಲ್ಲ ಉಳಿಗಾಲ- ಯೋಧರ ಖಡಕ್ ವಾರ್ನಿಂಗ್