More

    ಕೆಂಪೇಗೌಡ ಪ್ರಶಸ್ತಿ ಈ ಬಾರಿ ಪಡೆದವರಾರು? ಇಲ್ಲಿದೆ ವಿವರ

    ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯು ಈ ಬಾರಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯ ಪಟ್ಟಿ ಬಿಡುಗಡೆ ಮಾಡಿದೆ.

    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 30 ಮಂದಿಗೆ ಈ ಪ್ರಶಸ್ತಿ ಸಿಕ್ಕಿದೆ. ಅವರ ವಿವರ ಹೀಗಿದೆ:

    ಡಾ.ಅಸೀಮಾ ಭಾನು (ವೈದ್ಯಕೀಯ)

    ಡಾ.ಥಹಾ ಮತೀನ್​ (ವೈದ್ಯಕೀಯ)

    ಡಾ.ವೆಂಕಟೇಶ್​ (ಸಮಾಜಸೇವೆ)

    ನಿತಿನ್​ ಕಾಮತ್​ (ವಿವಿಧ)

    ರಮ್ಯಾ ವಸಿಷ್ಠ (ಸಂಗೀತ)

    ವಿಜಯಾ ನಾಯಕ್​ (ಸಮಾಜ ಸೇವೆ)

    ಸಂತೋಷ್​ ತಮ್ಮಯ್ಯ (ಸಾಹಿತ್ಯ)

    ಯಶಸ್ವಿನಿ ಶರ್ಮಾ (ವಾಸ್ತು ಶಿಲ್ಪಿ-ವಿವಿಧ)

    ಲೆಫ್ಟಿನೆಂಟ್​ ಜನರಲ್​ ತಿಮ್ಮಯ್ಯ ಪಿ.ಸಿ. (ವಿವಿಧ)

    ಮೀನಾ ಗಣೇಶ್​ (ವೈದ್ಯಕೀಯ)

    ಬಿ.ಕೆ.ಎಸ್​ ವರ್ಮಾ (ಚಿತ್ರಕಲೆ)

    ನಂದಿದುರ್ಗ ಬಾಲು ಗೌಡ (ಸಮಾಜಸೇವೆ)

    ಜಯರಾಜ್​ (ಸಮಾಜಸೇವೆ)

    ಶಿವಪ್ರಸಾದ್​ ಮಂಜುನಾಥ್​ (ಸಮಾಜಸೇವೆ)

    ಕಾಮತ್​ (ಕ್ರೀಡೆ)

    ನಾರಾಯಣ ಸ್ವಾಮಿ ಎನ್​ (ಕ್ರೀಡೆ)

    ಅಚ್ಯುತ್​ ಗೌಡ (ಸಮಾಜಸೇವೆ)

    ಡಾ.ತಸ್ಲಿಮರಿಫ್​ ಸೈಯದ್​ (ವಿವಿಧ)

    ಎಚ್​.ಸುಬ್ರಹ್ಮಣ್ಯ ಜೋಯಿಸ್​ (ಸರ್ಕಾರಿ ಸೇವೆ)

    ಸುರೇಶ್​ (ಸರ್ಕಾರಿ ಸೇವೆ)

    ವಿದ್ವಾನ್​ ವೇಣುಗೋಪಾಲ್​ ಎಚ್​.ಎಸ್​ (ಸಂಗೀತ)

    ವಿನಯ್​ಚಂದ್ರ ಪಿ. (ರಂಗಭೂಮಿ)

    ಶೃತಿ ಜಿ. (ಸರ್ಕಾರಿ ಸೇವೆ)

    ರಾಕೇಶ್​ ಸಿ.ಆರ್​.(ಸಮಾಜ ಸೇವೆ)

    ಮಂಜುನಾಥ್​ (ಯೋಗ)

    ಪ್ರಶಾಂತ್​ ಗೋಪಾಲ್​ ಶಾಸ್ತ್ರಿ (ನೃತ್ಯ)

    ಎ.ಎನ್​.ಕಲ್ಯಾಣಿ (ಸಮಾಜಸೇವೆ)

    ನೊಣವಿನ ಕೆರೆ ರಾಮಕೃಷ್ಣಯ್ಯ (ರಂಗಭೂಮಿ)

    ರಾಮನ ಹಣಕ್ಕೆ ಕನ್ನ ಹಾಕಿದ ಖದೀಮರು: ಲಕ್ಷಾಂತರ ರೂಪಾಯಿ ವಿತ್​ಡ್ರಾ!

    ರೆಡ್​ಲೈನ್​ ಎಂಬ ಲಕ್ಷ್ಮಣ ರೇಖೆ: ದಾಟಿ ಬಂದರೆ ಚೀನಿಯರಿಗಿಲ್ಲ ಉಳಿಗಾಲ- ಯೋಧರ ಖಡಕ್​ ವಾರ್ನಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts