More

    ಡಾ. ಬನ್ನಂಜೆ ಗೋವಿಂದಾಚಾರ್ಯರ ಪುತ್ರ ವಿಜಯಭೂಷಣ ನಿಧನ

    ಮಣಿಪಾಲ: ಹಿರಿಯ ವಿದ್ವಾಂಸ ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯರ ಮಗ ವಿಜಯಭೂಷಣ ಆಚಾರ್ಯ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ. ಇವರಿಗೆ 56 ವರ್ಷ ವಯಸ್ಸಾಗಿತ್ತು.

    ಕೆಲ ಸಮಯಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಹೇಳಲಾಗಿದೆ.

    ಇಂದು ಬೆಳಗ್ಗೆ ಅಂಬಲಪಾಡಿಯ ಅವರ ಸ್ವಗೃಗಹದಲ್ಲಿ ಅಂತಿಮದರ್ಶನಕ್ಕೆ ಅವಕಾಶ ನೀಡಲಾಗಿತ್ತು. ನಂತರ ಬೀಡಿನಗುಡ್ಡೆಯಲ್ಲಿ ಅಂತ್ಯಕ್ರಿಯೆ ನಡೆದಿದೆ.

    ವಿಜಯಭೂಷಣ ಅವರು ತಂದೆ ಬನ್ನಂಜೆ ಗೋವಿಂದಾಚಾರ್ (86) ಸೇರಿದಂತೆ ಸಹೋದರಿ ಮತ್ತು ಸಹೋದರ ಅವರನ್ನು ಅಗಲಿದ್ದಾರೆ.

    ವಕೀಲರಿಗೆ ಕೊಡಲು ದುಡ್ಡಿಲ್ಲ: ಉಚಿತ ಕಾನೂನು ನೆರವು ಪಡೆಯೋದು ಹೇಗೆ?

    ರಕ್ತಶುದ್ಧಿ ಔಷಧ ಸೇವಿಸಿದರೂ ಮೊಡವೆ ಕಾಟ ತಪ್ಪುತ್ತಿಲ್ಲ- ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts