More

    ಉತ್ತರ ಭಾರತದಲ್ಲಿ ಕನ್ನಡ ಕಲರವ; ಪ್ರಯಾಗ್​ರಾಜ್​ನ ತ್ರಿವೇಣಿ ಸಂಗಮದಲ್ಲಿ ಕೃತಿ ಲೋಕಾರ್ಪಣೆ

    ಪ್ರಯಾಗ್​ರಾಜ್: ಲೇಖಕ, ಚಿಂತಕ ಮಣ್ಣೆ ಮೋಹನ್ ವಿರಚಿತ “ಪ್ರೇಮಗಾನ” ಕವನ ಸಂಕಲನವು, ಮೇ 13ರಂದು ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರವಾದ ಪ್ರಯಾಗ್​ರಾಜ್ನಲ್ಲಿ ಲೋಕಾರ್ಪಣೆಗೊಂಡಿದೆ.

    ಸಂಗಮದಲ್ಲಿರುವ ಸ್ವಾಮಿ ನಾರಾಯಣ ಮಂದಿರದಲ್ಲಿ, ಧರ್ಮದರ್ಶಿಗಳಾದ ಕಮಲೇಶ್ ಬಾಗತ್ ರವರ ಆಶೀರ್ವಾದದೊಂದಿಗೆ ಲೋಕಾರ್ಪಣೆಗೊಂಡಿತು.

    ಕೃತಿ ಲೋಕಾರ್ಪಣೆ (1)

    ಸ್ವಾಮಿ ನಾರಾಯಣರ ಪದತಲದಲ್ಲಿ ಕೃತಿಯನ್ನಿಟ್ಟು ಪೂಜಿಸಿದ ನಂತರ, ಚನ್ನಪಟ್ಟಣದ ಶ್ರೀ ಮಲೈ ಮಹದೇಶ್ವರ ಟ್ರಾವೆಲ್ಸ್ ತಂಡವು ಕೃತಿಯನ್ನು ಲೋಕಾರ್ಪಣೆಗೊಳಿಸಿತು.

    ಈ ಸಂದರ್ಭದಲ್ಲಿ ಕೃತಿಯ ಕರ್ತೃ ಮಣ್ಣೆ ಮೋಹನ್, ಟ್ರಾವೆಲ್ಸ್ ವ್ಯವಸ್ಥಾಪಕರಾದ ಶಿವಣ್ಣ, ಪ್ರವಾಸಿಗರಾದ ಪದ್ಮಾ,ವಿಮಲಮ್ಮ, ಸುಮಿತ್ರಾ, ರಾಧಾ ವೆಂಕಟೇಶ್, ಮುದ್ದುಲಕ್ಷ್ಮಿ, ಸಾವಿತ್ರಮ್ಮ, ಸವಿತಾ, ಅರುಣ, ಆಶಾ, ಮಲ್ಲಮ್ಮ, ರಾಜಮ್ಮ, ಗೌರಮ್ಮ, ವನಜಾಕ್ಷಮ್ಮ, ಪುಷ್ಪಲತಾ, ರೇಣುಕಮ್ಮ, ಹನುಮಂತರಾಯಪ್ಪ, ಮಂಜುಳ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts