More

    ಮತದಾನ ಜಾಗೃತಿ ಫಲಕಗಳ ಅಳವಡಿಕೆ

    ಧಾರವಾಡ: ಲೋಕಸಭೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಧಾರವಾಡ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಫಲಕಗಳನ್ನು ಅಳವಡಿಸಲಾಗಿದೆ.
    ನಗರದ ಪ್ರಮುಖ ವೃತ್ತಗಳು, ಸಾರ್ವಜನಿಕ ಸ್ಥಳಗಳು, ಜನನಿಬಿಡ ಪ್ರದೇಶಗಳಲ್ಲಿ ಗಮನ ಸೆಳೆಯುವಂಥ ಮತದಾನ ಜಾಗೃತಿ ಫಲಕಗಳನ್ನು ಅಳವಡಿಸಲಾಗಿದೆ. ಈ ಮುಂಚೆ ಇದ್ದ ಸರ್ಕಾರಿ ಕಾರ್ಯಕ್ರಮಗಳು, ಯೋಜನೆಗಳ ಫಲಕಗಳನ್ನು ಸಂರ್ಪೂಣ ತೆರವುಗೊಳಿಸಲಾಗಿದೆ. ಜನರ ಗಮನ ಸೆಳೆಯುವಂಥ ಫಲಕಗಳನ್ನು ಹಾಕಲಾಗಿದೆ. ಈ ಫಲಕಗಳಲ್ಲಿ ಜಿಲ್ಲೆಯಲ್ಲಿ ಮೇ ೭ರಂದು ಮತದಾನ ಮತ್ತು ಜೂ. ೪ರಂದು ಮತಎಣಿಕೆ ನಡೆಯಲಿದೆ ಎಂಬುದನ್ನು ಮನವರಿಕೆ ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts