More

    ದೆಹಲಿ ಸಿಎಂಗೆ ಬಿಗ್ ರಿಲೀಫ್​; ಕಡೆಗೂ ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್​

    ನವದೆಹಲಿ: ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಇದೀಗ ಮಧ್ಯಂತರ ಜಾಮೀನು ಘೋಷಿಸಿದ ಸುಪ್ರೀಂಕೋರ್ಟ್​ ಜೂನ್​ 01ರವರೆಗೂ ಜಾಮೀನು ಮಂಜೂರು ಮಾಡಿದೆ.

    ಇದನ್ನೂ ಓದಿ: ಕ್ಯಾಚ್​ಗಳನ್ನು ಕೈಚೆಲ್ಲಿದೆ ನಮ್ಮ ಸೋಲಿಗೆ ಕಾರಣವಾಯಿತು; ಪಂಜಾಬ್​ ಸಹಾಯಕ ಕೋಚ್

    ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಧ್ಯಂತರ ಜಾಮೀನು ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಕೋರ್ಟ್​ ಜಾಮೀನು ಅರ್ಜಿಯನ್ನು ಮುಂದೂಡಿತ್ತು.

    ಇಂದು ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಿದ ಸುಪ್ರೀಂಕೋರ್ಟ್​, ಜೂನ್​ 01ರವರೆಗೂ ಚುನಾವಣಾ ಪ್ರಚಾರ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ ಎಂದು ಕೇಜ್ರಿವಾಲ್​ಗೆ ತಿಳಿಸಿದೆ. ಈ ಮೂಲಕ ಬಿಗ್ ರಿಲೀಫ್ ಪಡೆದ ದೆಹಲಿ ಸಿಎಂಗೆ ಪಕ್ಷದ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

    ‘ಸಿಗರೇಟ್​ ಸೇದದವರು ಲೂಸರ್ಸ್’​! ವೈದ್ಯ ಕೊಟ್ಟ ಟಕ್ಕರ್​ಗೆ ಮಹಿಳೆ ಶಾಕ್, ಸಖತ್​ ಆಗಿ ಹೇಳಿದ್ರಿ ಬಿಡಿ ಸರ್ ಎಂದ್ರು ನೆಟ್ಟಿಗರು

    ಹಾರ್ದಿಕ್​ಗೆ ತಪ್ಪಲಿಲ್ಲ ಛೀಮಾರಿ! ಅಂದೇ ಈ ನಿರ್ಧಾರದಲ್ಲಿ ಬದಲಾವಣೆ ತಂದಿದ್ರೆ ಇಂದು ಈ ಪರಿಸ್ಥಿತಿ ಬರ್ತಿರಲಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts