More

    ಪಿಒಕೆ ಮರಳಿ ಭಾರತದ ವಶಕ್ಕೆ?: ಸುಳಿವು ನೀಡಿದ ರಕ್ಷಣಾ ಸಚಿವ..

    ಶ್ರೀನಗರ: ‘ಶೌರ್ಯ ದಿನ’ದಂದು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಕಾಶ್ಮೀರದ ಅಭಿವೃದ್ಧಿ ಮತ್ತು ಏಕೀಕರಣದ ಬಗ್ಗೆ ಮಾತನಾಡಿದರು. ಈ ಮೂಲಕ ಪಿಒಕೆ (ಪಾಕಿಸ್ತಾನ್ ಆಕ್ಯುಪೈಡ್​ ಕಾಶ್ಮೀರ್) ಯನ್ನು ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಸುಳಿವು ನೀಡಿದರು.

    ‘ಭಾರತದ ಗುರಿ ಗಿಲ್ಗಟ್​ ಮತ್ತು ಬಾಲ್ಟಿಸ್ತಾನ್​ ಪ್ರಾಂತ್ಯಗಳನ್ನು ಹಿಂದಕ್ಕೆ ತರುವುದು. ಪಾಕಿಸ್ತಾನ ಈ ಪ್ರದೇಶಗಳನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದೆ. ಅಲ್ಲಿನ ಜನರ ಮೇಲೆ ಪಾಕಿಸ್ತಾನ ಎಸಗಿದ ದೌರ್ಜನ್ಯಕ್ಕೆ ಲೆಕ್ಕವಿಲ್ಲ’ ಎಂದು ತಮ್ಮ ಭಾಷಣದಲ್ಲಿ ಹೇಳಿದರು.

    ‘ನಾವು ಈಗಷ್ಟೇ ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿಯನ್ನು ಪ್ರಾರಂಭಿಸಿದ್ದೇವೆ. ಅಭಿವೃದ್ಧಿ ಗಿಲ್ಗಿಟ್​ ಬಾಲ್ಟಿಸ್ತಾನ್​ಗೆ ತಲುಪಿದಾಗಲೇ ನಮ್ಮ ಗುರಿ ಪೂರ್ತಿಯಾಗುವುದು’ ಎಂದು ಹೇಳುವ ಮೂಲಕ ಪಿಒಕೆಯನ್ನು ವಶಕ್ಕೆ ಪಡೆಯುವ ಸುಳಿವು ನೀಡಿದರು. (ಏಜನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts