More

    ಗ್ರಹಣ ವಾಟ್ಸ್​ಆ್ಯಪ್​ಗೆ, ಬಯ್ಗುಳ ಬಿಜೆಪಿಗೆ…!

    ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ/ಆಪ್) ಶಾಸಕ ನರೇಶ್ ಬಲ್ಯಾನ್ ವಾಟ್ಸಾಪ್‌ನ ಜಾಗತಿಕ ಸ್ಥಗಿತಕ್ಕೆ ಬಿಜೆಪಿಯನ್ನು ದೂಷಿಸಿದ್ದಾರೆ. “ಬಿಜೆಪಿ ಗುಜರಾತ್ ಅನ್ನು ಕಳೆದುಕೊಳ್ಳುತ್ತಿರುವ ಕಾರಣ ವಾಟ್ಸಾಪ್ ಸ್ಥಗಿತಗೊಂಡಿದೆ” ಎಂದು ಆರೋಪಿಸಿದ್ದಾರೆ.

    ಆಪ್​ ನಾಯಕ ಟ್ವಿಟರ್​ನಲ್ಲಿ ​ವಾಟ್ಸ್​ಆ್ಯಪ್​ ಸ್ಥಗಿತಗೊಂಡಿದ್ದನ್ನು ವಿಧಾನಸಭಾ ಚುನಾವಣೆ ಜೊತೆ ಸೇರಿಸಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

    ಟ್ವೀಟ್​ನಲ್ಲಿ ಬಿಜೆಪಿಯನ್ನು ದೂಶಿಸಿದ ನರೇಶ್ ಬಲ್ಯಾನ್​ ‘ಬಿಜೆಪಿ ಗುಜರಾತ್ ಅನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ವಾಟ್ಸಾಪ್ ಸ್ಥಗಿತಗೊಂಡದ್ದು’ ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts